logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮೂಲಭೂತ ಸೌಕರ್ಯಗಳಿಲ್ಲದೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಮಟ್ಟಳ್ಳಿ ಗ್ರಾಮ...! ಪಂಚಾಯತಿ ವಿರುದ್ಧ ಗ್ರಾಮಸ್ಥರ ಆಕ್ರೋಶ.

2 hrs ago
user_Star Kannada News 24×7
Star Kannada News 24×7
News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
2 hrs ago

ಮೂಲಭೂತ ಸೌಕರ್ಯಗಳಿಲ್ಲದೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ಮಟ್ಟಳ್ಳಿ ಗ್ರಾಮ...! ಪಂಚಾಯತಿ ವಿರುದ್ಧ ಗ್ರಾಮಸ್ಥರ ಆಕ್ರೋಶ.

More news from ಕರ್ನಾಟಕ and nearby areas
  • Post by Star Kannada News 24×7
    1
    Post by Star Kannada News 24×7
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    2 hrs ago
  • Post by Nava karnataka News channel
    1
    Post by Nava karnataka News channel
    user_Nava karnataka News channel
    Nava karnataka News channel
    Local News Reporter ಅಫ್ಜಲಪುರ, ಕಲಬುರಗಿ, ಕರ್ನಾಟಕ•
    4 hrs ago
  • ಬೇವೂ-ಬೆಲ್ಲದ ಸಿಹಿ ಕಥೆ – ಉಗಾದಿ ವಿಶೇಷ #New Year Vibes – Ugadi Special Episode #neravaaninews kannada Ugadi Festival Special – New Beginnings 🌸 Ugadi Celebrations – Tradition & Joy 🍃 Sweet & Bitter – The Spirit of Ugadi 🎉 Ugadi Special Show – Culture & Happiness 🌼 New Year Vibes – Ugadi Special Episode #ಉಗಾದಿ #ಯುಗಾದಿ #Ugadi2026 #UgadiFestival #HappyUgadi #NewYearCelebration #KannadaCulture #FestivalSpecial #BevuBella #IndianFestivals #NeravaaniNews #SpecialProgram #UgadiSpecial #FestivalVibes #ಕನ್ನಡಸಂಸ್ಕೃತಿ
    1
    ಬೇವೂ-ಬೆಲ್ಲದ ಸಿಹಿ ಕಥೆ – ಉಗಾದಿ ವಿಶೇಷ  #New Year Vibes – Ugadi Special Episode #neravaaninews kannada
Ugadi Festival Special – New Beginnings
🌸 Ugadi Celebrations – Tradition & Joy
🍃 Sweet & Bitter – The Spirit of Ugadi
🎉 Ugadi Special Show – Culture & Happiness
🌼 New Year Vibes – Ugadi Special Episode
#ಉಗಾದಿ
#ಯುಗಾದಿ
#Ugadi2026
#UgadiFestival
#HappyUgadi
#NewYearCelebration
#KannadaCulture
#FestivalSpecial
#BevuBella
#IndianFestivals
#NeravaaniNews
#SpecialProgram
#UgadiSpecial
#FestivalVibes
#ಕನ್ನಡಸಂಸ್ಕೃತಿ
    user_NeravaaniNews kannada
    NeravaaniNews kannada
    ಅಫ್ಜಲಪುರ, ಕಲಬುರಗಿ, ಕರ್ನಾಟಕ•
    13 hrs ago
  • ವಿಜಯಪುರ ಜಾಮಿಯಾ ಮಸೀದಿನಲ್ಲಿ ಅಲ್ಪಸಂಖ್ಯಾತರಿಗೆ ಇಫ್ತಾರ್ ಕೂಟ್ ಆಯೋಜನೆ
    1
    ವಿಜಯಪುರ ಜಾಮಿಯಾ ಮಸೀದಿನಲ್ಲಿ ಅಲ್ಪಸಂಖ್ಯಾತರಿಗೆ ಇಫ್ತಾರ್ ಕೂಟ್ ಆಯೋಜನೆ
    user_ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ಬಾಗೇವಾಡಿ: ಸರ್ವೇ ಅಧಿಕಾರಿ ಮೇಲಿನ
    ವಿಜಯಪುರ, ವಿಜಯಪುರ, ಕರ್ನಾಟಕ•
    15 hrs ago
  • ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗಂಟೆಗೆ 1406ನೇ ದಿನ ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನದಂತೆ, ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಯಿತು. ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಪತ್ರ ವ್ಯವಹಾರ ಮಾಡಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
    1
    ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಗಂಟೆಗೆ 1406ನೇ ದಿನ ಪೂರ್ಣಗೊಳಿಸಿದೆ. ಕರ್ನಾಟಕ ರಾಜ್ಯ ಸರ್ಕಾರದ ತೀರ್ಮಾನದಂತೆ, ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ ಶೀಘ್ರದಲ್ಲಿಯೇ ರಾಯಚೂರಿಗೆ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಯಿತು. ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕದ ರಾಯಚೂರಿಗೆ ಏಮ್ಸ್ ನೀಡಬೇಕು ಎಂದು ಪತ್ರ ವ್ಯವಹಾರ ಮಾಡಿದೆ ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    15 hrs ago
  • ಸರ್ಕಾರ ಯುವಪೀಳಿಗೆ ಬಗ್ಗೆ ಗಮನ ಹರಿಸಬೇಕಿದೆ! ಮದ್ಯದಿಂದ ಸರ್ಕಾರಕ್ಕೆ ಆದಾಯ ಹೆಚ್ಚು... ಕುಟುಂಬಗಳು ಬೀದಿಗೆ ಬರುತ್ತಿವೆ ದಯವಿಟ್ಟು ಬಡವರ ಮಕ್ಕಳಿಗೆ ಆರ್ಥಿಕ ಶಿಕ್ಷಣ ಬೇಕು ಅದಕ್ಕೆ ತಕ್ಕಂತೆ ಕೆಲಸ ಮಾಡಿ 🙏🙏
    1
    ಸರ್ಕಾರ ಯುವಪೀಳಿಗೆ ಬಗ್ಗೆ ಗಮನ ಹರಿಸಬೇಕಿದೆ! ಮದ್ಯದಿಂದ ಸರ್ಕಾರಕ್ಕೆ ಆದಾಯ ಹೆಚ್ಚು... ಕುಟುಂಬಗಳು ಬೀದಿಗೆ ಬರುತ್ತಿವೆ ದಯವಿಟ್ಟು ಬಡವರ ಮಕ್ಕಳಿಗೆ ಆರ್ಥಿಕ ಶಿಕ್ಷಣ ಬೇಕು ಅದಕ್ಕೆ ತಕ್ಕಂತೆ ಕೆಲಸ ಮಾಡಿ 🙏🙏
    user_ಮೌನೇಶ ವೈ ಉಮಲೂಟಿ
    ಮೌನೇಶ ವೈ ಉಮಲೂಟಿ
    Association or organisation ಸಿಂಧನೂರು, ರಾಯಚೂರು, ಕರ್ನಾಟಕ•
    5 hrs ago
  • Post by Omprakash rajkumar khot
    1
    Post by Omprakash rajkumar khot
    user_Omprakash rajkumar khot
    Omprakash rajkumar khot
    ಅಥಣಿ, ಬೆಳಗಾವಿ, ಕರ್ನಾಟಕ•
    8 hrs ago
  • ಮಹರ್ಷಿ ವಾಲ್ಮೀಕಿ ನಾಯಕ ಸಂಘ ಗ್ರಾಮ ಘಟಕ ಶಿರವಾಳ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು . ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಊರಿನ ಪ್ರಮುಖರಾದ ಶ್ರೀ ಶಿವಪುತ್ರಪ್ಪ ಗೌಡ ಮಾಲಿ ಪಾಟೀಲ ಶಿರವಾಳ ಇವರಿಂದ ಉದ್ಘಾಟನೆ ಮಾಡಲಾಯಿತು ಈ ಸಂದರ್ಭದಲ್ಲಿ ಮರೆಪ್ಪ ಪ್ಯಾಟಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಶಹಪುರ ತಾಲೂಕ ಅಧ್ಯಕ್ಷರು ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯುವಕರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ನೀರಿನ ತೊಟ್ಟಿ ಯುವಕರಿಗೆ ಪ್ರೇರಣೆ ಇಂತಹ ಒಳ್ಳೆಯ ಕೆಲಸ ಮಾಡಿದ ಯುವಕರಿಗೆ ಅಭಿನಂದಿಸಿದರು. ಊರಿನ ಪ್ರಮುಖರಾದ ಭೀಮರಾಯ ಯಾದಗಿರಿ. ಮುನಿಯಪ್ಪ ಯಕ್ಕಳ್ಳಿ. ನಾಗಪ್ಪ ಗಡ್ಡದ .ಶರಣಪ್ಪ ಪ್ಯಾಟಿ ವಕೀಲರು ವೆಂಕಟೇಶ್ ಪೂಜಾರಿ. ಮಲ್ಲಿಕಾರ್ಜುನ ಯಾದಗಿರಿ. ದೇವಪ್ಪ ಯಮನೋರ್. ದೇಸಾಯಿ ಖಾನಾಪುರ. ಸಾಯಬಣ್ಣ ಮುಡುಬೂಳ. ಹಣಮಂತ ಮುಸಲಯರ. ಲಕ್ಷ್ಮಣ ಯಾದಗಿರ. ಸಾಯಬಣ್ಣ ಕಲ್ಮನಿ. ಮರೆಪ್ಪ ಯಳವಾರ ಮಲ್ಲಿಕಾರ್ಜುನ ಯಳವಾರ. ತಿಮ್ಮಣ್ಣ ತಳಬಿಡಿ.ಲಕ್ಕಪ್ಪ ಯಾದಗಿರ ಬಸಲಿಂಗಪ್ಪ ಯಕಳ್ಳಿ ಮುನಿಯಪ್ಪ ಯಳವಾರ. ಮತ್ತು ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಸೇರಿದ್ದರು.
    1
    ಮಹರ್ಷಿ ವಾಲ್ಮೀಕಿ ನಾಯಕ ಸಂಘ ಗ್ರಾಮ ಘಟಕ ಶಿರವಾಳ ವತಿಯಿಂದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟಿಸಲಾಯಿತು . ಈ ಉದ್ಘಾಟನೆ ಕಾರ್ಯಕ್ರಮಕ್ಕೆ ಊರಿನ ಪ್ರಮುಖರಾದ ಶ್ರೀ ಶಿವಪುತ್ರಪ್ಪ ಗೌಡ ಮಾಲಿ ಪಾಟೀಲ ಶಿರವಾಳ ಇವರಿಂದ ಉದ್ಘಾಟನೆ ಮಾಡಲಾಯಿತು      ಈ ಸಂದರ್ಭದಲ್ಲಿ ಮರೆಪ್ಪ ಪ್ಯಾಟಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಶಹಪುರ ತಾಲೂಕ ಅಧ್ಯಕ್ಷರು ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯುವಕರು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ನೀರಿನ ತೊಟ್ಟಿ ಯುವಕರಿಗೆ ಪ್ರೇರಣೆ ಇಂತಹ ಒಳ್ಳೆಯ ಕೆಲಸ ಮಾಡಿದ ಯುವಕರಿಗೆ ಅಭಿನಂದಿಸಿದರು. ಊರಿನ ಪ್ರಮುಖರಾದ ಭೀಮರಾಯ ಯಾದಗಿರಿ. ಮುನಿಯಪ್ಪ ಯಕ್ಕಳ್ಳಿ. ನಾಗಪ್ಪ ಗಡ್ಡದ .ಶರಣಪ್ಪ ಪ್ಯಾಟಿ ವಕೀಲರು ವೆಂಕಟೇಶ್ ಪೂಜಾರಿ. ಮಲ್ಲಿಕಾರ್ಜುನ ಯಾದಗಿರಿ. ದೇವಪ್ಪ ಯಮನೋರ್. ದೇಸಾಯಿ ಖಾನಾಪುರ. ಸಾಯಬಣ್ಣ ಮುಡುಬೂಳ. ಹಣಮಂತ ಮುಸಲಯರ. ಲಕ್ಷ್ಮಣ ಯಾದಗಿರ. ಸಾಯಬಣ್ಣ ಕಲ್ಮನಿ. ಮರೆಪ್ಪ ಯಳವಾರ ಮಲ್ಲಿಕಾರ್ಜುನ ಯಳವಾರ. ತಿಮ್ಮಣ್ಣ ತಳಬಿಡಿ.ಲಕ್ಕಪ್ಪ ಯಾದಗಿರ ಬಸಲಿಂಗಪ್ಪ ಯಕಳ್ಳಿ ಮುನಿಯಪ್ಪ ಯಳವಾರ. ಮತ್ತು ಊರಿನ ಪ್ರಮುಖರು ಕಾರ್ಯಕ್ರಮದಲ್ಲಿ ಸೇರಿದ್ದರು.
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.