Shuru
Apke Nagar Ki App…
ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ ಕೆಂಭಾವಿ : ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಅವರು ಭೇಟಿ ನೀಡಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು
YADGIR NEWS
ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ ಕೆಂಭಾವಿ : ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಅವರು ಭೇಟಿ ನೀಡಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು
More news from ಕರ್ನಾಟಕ and nearby areas
- ನಗನೂರ ದುರಂತ: ಮೃತರ ಕುಟುಂಬಕ್ಕೆ ಸಂಸದ ಜಿ. ಕುಮಾರ ನಾಯಕ ಸಾಂತ್ವನ ಕೆಂಭಾವಿ : ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ ಘಟನಾ ಸ್ಥಳಕ್ಕೆ ರಾಯಚೂರು-ಯಾದಗಿರಿ ಸಂಸದ ಜಿ. ಕುಮಾರ ನಾಯಕ ಅವರು ಭೇಟಿ ನೀಡಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು1
- ಗಿರಿನಾಡಿನ 'ಪಕ್ಷಿ ಪ್ರೇಮಿ': ಬಿಸಿಲ ಬೇಗೆಯಲ್ಲಿ ಜೀವ ಉಳಿಸುತ್ತಿರುವ ರಿಯಲ್ ಹೀರೋ! ಬಾಯಾರಿದ ಹಕ್ಕಿಗಳಿಗೆ 'ಇಲ್ಯಾಸ್' ಸಂಜೀವಿನಿ: ಕೆಂಭಾವಿಯ ಯುವಕನ ಮಾನವೀಯ ಕಾಯಕ. ಬಿಸಾಡಿದ ಪ್ಲಾಸ್ಟಿಕ್ ಬಾಟಲಿಗಳೇ ಈಗ ಪಕ್ಷಿಗಳ ವಾಟರ್ ಟ್ಯಾಂಕ್! ರಾಜ್ಯಾದ್ಯಂತ ಸೂರ್ಯನ ಪ್ರತಾಪ ಮುಗಿಲು ಮುಟ್ಟಿದೆ. ಬೆಂಕಿಯ ಉಂಡೆಯಂತಿರುವ ಬಿಸಿಲಿಗೆ ಮನುಷ್ಯರೇ ಸುಸ್ತಾಗಿ ಹೋಗಿದ್ದಾರೆ. ಇನ್ನು ಬಾಯಿ ಬಿಡಲಾಗದ ಮೂಕ ಪ್ರಾಣಿ-ಪಕ್ಷಿಗಳ ಸ್ಥಿತಿ ಏನಾಗಬೇಡ? ನೀರಿಲ್ಲದೆ ಹಕ್ಕಿಗಳು ಹಾರಾಡುತ್ತಲೇ ಕುಸಿದು ಬೀಳುತ್ತಿವೆ. ಆದರೆ, ಯಾದಗಿರಿ ಜಿಲ್ಲೆಯ ಕೆಂಭಾವಿಯಲ್ಲಿ ಒಬ್ಬ ವ್ಯಕ್ತಿ ಈ ಮೂಕ ಜೀವಿಗಳ ಪಾಲಿಗೆ ಆಪದ್ಬಾಂಧವರಾಗಿದ್ದಾರೆ. ಅವರು ಯಾರು? ಅವರು ಮಾಡುತ್ತಿರುವ ಆ ವಿಶಿಷ್ಟ ಕೆಲಸವಾದರೂ ಏನು? ನೋಡೋಣ ಬನ್ನಿ ಈ ಸ್ಪೆಷಲ್ ರಿಪೋರ್ಟ್. 1
- ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ನಂ.13ರ ಇಂದಿರಾ ನಗರದಲ್ಲಿ ಪಿಐ ಅವರ ನೇತೃತ್ವದಲ್ಲಿ ಮೊಹಲ್ಲಾ ಸಭೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ನಡೆಸಲಾಯಿತು. ಸಭೆಯಲ್ಲಿ ನಿವಾಸಿಗಳಿಗೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಂಡು ಪರಸ್ಪರ ಸಹೋದರರಂತೆ ಬದುಕುವಂತೆ ಸಲಹೆ ನೀಡಿದರು. ಯಾವುದೇ ಅನುಮಾನಾಸ್ಪದ ಘಟನೆಗಳು ಅಥವಾ ಸಮಸ್ಯೆಗಳು ಕಂಡುಬಂದರೆ ತಕ್ಷಣ ಪೊಲೀಸರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು. ಜನರು ಪೊಲೀಸರೊಂದಿಗೆ ಸಹಕರಿಸಿ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು. ಸ್ಥಳೀಯರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು.1
- Crab writing,! Painting a crab can range from simple, bold shapes for beginners to intricate, textured layers for more advanced artists. #crabart #crabpainting #hermitcrab #ghostcrab Whether you want a realistic coastal look or a whimsical, colorful splash of art, here are several ideas to get you started. #Gini #darshan #darshi #Mookambika #Ambika #Shivaraj #herohalli #princes Beginner-Friendly Styles If you're just starting out, focus on simple geometric shapes like ovals for the body and curved lines for the legs. The "Number 92" Trick: A fun way to start a sketch is by drawing the number "92." The "9" becomes one large claw, and the "2" forms part of the body and the other claw. Symmetry and Ink: Use a pencil to draw a center line for symmetry, then go over your outline with black ink to create "scruffy," expressive lines before adding color. Simple Ovals: Draw a large oval for the body and leave the bottom slightly open to add "teeth" or a mouth for a cartoon look. #Syndicate #Banklayout #cutegirl #primaryschool #gombe #janapada #Bengaluru #gowda #darshita #goodpeople #ಕುಟುಂಬ #chethan #yogi #riya #darshitas #ChethanaMuniswamygowda #marinelifeart #seacreatures #crustacean #natureinspired #beachart #oceanart #wildlifeartist #coastaldecor1
- Post by Nava karnataka News channel1
- #ನೇರವಾಣಿನ್ಯೂಸ್ #ಜೆಎಂಕೊರಬು #ಮಾಶಾಳಗ್ರಾಮ #ರೈತರಅಭಿವೃದ್ಧಿ #ಸಾರ್ವಜನಿಕರಸ್ತೆ #ಸ್ವಂತಖರ್ಚುಸೇವೆ #ಗ್ರಾಮಾಭಿವೃದ್ಧಿ #ನೀರಾವರಿಕನಸು #ಭೀಮಾನದಿ #ಜನಸೇವೆ #ರಾಜಕೀಯಸುದ್ದಿ #JMKorabu #RuralDevelopment #FarmersSupport #PublicService #SelfFundedWork #RoadConstruction #GrassrootLeader #IrrigationProject #BheemaRiver #KarnatakaPolitics #Neravaani News1
- ಮುದ್ದೇಬಿಹಾಳ.. ತಾಲೂಕ ಬಸರಕೋಡದ ಶ್ರೀ ಪವಾಡ ಬಸವೇಶ್ವರ ಜಾತ್ರಾ ಅಂಗವಾಗಿ ಪಲ್ಲಕಿಉತ್ಸವ ರವಿವಾರ ಸಾಯಂಕಾಲ 3 ಕ್ಕೆ ಪಲಕಿ ವಿಜೃಮಣಿಯಿಂದ ಸುಮವಾರ ಬೆಳಗೆ 9. ಘಂಟೆಗೆವರಿಗೆ ಬೆರವಣಿಗೆ ಮೂಲಕ. ಮಠಕ್ಕೆ ಬರುವುದು ಮತ್ತು ಸೂಮವಾರ ಬೆಳಗ್ಗೆ ಸರಿಯಾಗಿ 10ಕ್ಕೆ ಎತ್ತುಗಳ ರೇಸ್ ಇರುತ್ತದೆ. ಹಾಗು ರಾತ್ರಿ 10 ಘಂಟಿಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಗುಡಿಯ ಕಮಿಟಿ ತಿಳಿಸಿದ್ದಾರೆ2
- ದಾವಣಗೆರೆಯಿಂದ ಯಾದಗಿರಿ ಮಾರ್ಗವಾಗಿ ಗುರುಮಠಕಲ್ ಕಡೆಗೆ ಸಾಗುತ್ತಿದ್ದ ಕೆಕೆಆರ್ಟಿಸಿ ಬಸ್ (ನಂ. KA 33 F 0619) ಅಪಾಯವನ್ನು ತಪ್ಪಿಸಲು ಚಾಲಕ ತಕ್ಷಣದ ಕ್ರಮ ಕೈಗೊಂಡ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಎದುರಿನಿಂದ ಅತಿವೇಗದಲ್ಲಿ ಬರುತ್ತಿದ್ದ ಲಾರಿಯಿಂದ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ರಸ್ತೆ ಬದಿಯ ಬ್ಯಾರಿಕೇಡ್ಗೆ ವಾಹನವನ್ನು ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ, ಬಸ್ಸಿನ ಬಾಗಿಲು ಬಳಿ ನಿಂತಿದ್ದ ಯದ್ಲಾಪುರ ನಿವಾಸಿ ಆನಂದ್ (32) ಅವರ ಪಾದಕ್ಕೆ ಗಂಭೀರ ಗಾಯವಾಗಿದ್ದು, ಅವರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನಿಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡಿದ್ದು, ಅವರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಘಟನೆಯ ಬಗ್ಗೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿವರಗಳನ್ನು ತನಿಖೆಯ ನಂತರ ತಿಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾ1