logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದಾವಣಗೆರೆ ಉಪಚುನಾವಣೆ ಪ್ರಚಾರಕಣಕ್ಕೆ ಶಿಗ್ಗಾವ್ ಶಾಸಕ ಯಾಸೀರ್ ಖಾನ ಪಠಾಣ್ , ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,

4 hrs ago
user_H M ಹರಕುಣಿ
H M ಹರಕುಣಿ
Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
4 hrs ago

ದಾವಣಗೆರೆ ಉಪಚುನಾವಣೆ ಪ್ರಚಾರಕಣಕ್ಕೆ ಶಿಗ್ಗಾವ್ ಶಾಸಕ ಯಾಸೀರ್ ಖಾನ ಪಠಾಣ್ , ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,

More news from ಕರ್ನಾಟಕ and nearby areas
  • ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,
    1
    ಶಿಗ್ಗಾವ್ ಸವಣೂರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಅವರು ದಾವಣಗೆರೆಯ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಇವರ ಪರ ಪ್ರಚಾರ ಕೈಗೊಳ್ಳಲು ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು,
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    4 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    10 hrs ago
  • ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ (18) ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ ಹಾಗೂ ಮೃತನ ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
    2
    ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಾಳ ಗ್ರಾಮದ ನಿವಾಸಿ ಲಾಲುಪ್ರಸಾದ ಮಾದರ  (18)  ಈ ವರ್ಷ ದ್ವಿತೀಯ ಪಿಯುಸಿ ವ್ಯಾಸಂಗವನ್ನು ಮುಗಿಸಿ ಹಿರೇಹಾಳದಲ್ಲಿ ವಾಸವಿದ್ದು ದಿನಾಂಕ: 30.03.2026 ರಂದು ಮಧ್ಯಾಹ್ನ 1-30 ಗಂಟೆಯ ಸುಮಾರಿಗೆ  ಲಾಲುಪ್ರಸಾದ ಇವನು ತನ್ನ ಗೆಳೆಯರೊಂದಿಗೆ ಈಜಲು ಹಿರೇಹಾಳದಿಂದ ಹೊನ್ನಿಗನೂರ ರಸ್ತೆಯ ಕಡೆಗೆ ಇರುವ ಸಾಸ್ವಿಹಳ್ಳದ ಕೂಡಲ ಹನಮಪ್ಪನ ಗುಡಿಯ ಹತ್ತಿರ ಹೋಗಿದ್ದು, ಲಾಲುಪ್ರಸಾದ ಇವನು ಮೊದಲು ಈಜಲು  ನೀರಿನಲ್ಲಿ ಹೋಗಿ ಮುಳಗಿದ್ದು, ನಂತರ ಇನ್ನುಳಿದವರು ಈಜಲು  ನೀರಿನಲ್ಲಿ ಹೋದಾಗ ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗುವದನ್ನು ನೋಡಿ, ಅವನಿಗೆ ಹಿಡಿದುಕೊಳ್ಳಲು ಪ್ರಯತ್ನಿಸಿದ್ದು ಲಾಲುಪ್ರಸಾದ ಇವನು ನೀರಿನಲ್ಲಿ ಮುಳಗಿ ಮರಣ ಹೊಂದಿದ್ದಾನೆ, ನಂತರ ಅಗ್ನಿಶಾಮಕ ದಳ
ಹಾಗೂ ಮೃತನ  ಸಂಬಂಧಿಕರು ಕೂಡಿಕೊಂಡು ನೀರಿನಲ್ಲಿ ಈಜಾಡಿ ಲಾಲುಪ್ರಸಾದ ಇವನ ಶವವನ್ನು
ನೀರಿನಿಂದ ಹೊರಗಡೆ ತೆಗೆದಿದ್ದಾರೆ, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
    user_ಚಂದ್ರು ನೆಲ್ಲೂರ
    ಚಂದ್ರು ನೆಲ್ಲೂರ
    Local News Reporter ರೋಣ, ಗದಗ, ಕರ್ನಾಟಕ•
    1 hr ago
  • *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು” ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ. ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು. ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು. *“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು. ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು. ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು. ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು: ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಆಸ್ಪತ್ರೆಯ ಚಿಕಿತ್ಸೆಗೆ ನೆರವು *ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ - ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ. ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ… ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ. ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ. ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ- ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ. ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ. ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ. ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ: ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು. ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ… ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ. ಅವರ ಜೀವನ ನಮಗೆ ಹೇಳುವುದು- ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ. ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು. ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ… ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ… ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ. *ನಾಗರಾಜ್ ಕಲ್ಲಹಲ್ಲಿ*
    4
    *“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು* ”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ.
ತಂದೆ *ಎಸ್.ಎಂ. ಪರಮೇಶ್ವರಯ್ಯ* ಹಾಗೂ ತಾಯಿ *ಗೌರಮ್ಮ* ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು.
ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು.
*“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು.
ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ *ಗೌರಮ್ಮ* ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು.
ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು.
ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು:
ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು
ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಆಸ್ಪತ್ರೆಯ ಚಿಕಿತ್ಸೆಗೆ ನೆರವು
ವೆಂಕಟೇಶ್ವರ ಜಾತ್ರೆಯ ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ
ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ
ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ -
ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ.
ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ…
ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ.
ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ“ಸಣ್ಣ ಹೋಟೆಲ್‌ನಿಂದ ದೊಡ್ಡ ಹೃದಯದವರೆಗೆ – ಎಸ್.ಎಂ. ಗಂಗಾಧರಯ್ಯ ಅವರ ಪ್ರೇರಣಾದಾಯಕ ಬದುಕು”
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರಾಮನಗರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ *ಎಸ್.ಎಂ. ಗಂಗಾಧರಯ್ಯ* ಅವರ ಜೀವನ ಒಂದು ಸರಳ ಕಥೆಯಲ್ಲ… ಅದು ಹೋರಾಟ, ನೋವು, ಜವಾಬ್ದಾರಿ ಮತ್ತು ಮಾನವೀಯತೆಯ ಅದ್ಭುತ ಸಂಗಮ.
ತಂದೆ ಎಸ್.ಎಂ. ಪರಮೇಶ್ವರಯ್ಯ ಹಾಗೂ ತಾಯಿ ಗೌರಮ್ಮ ಅವರು ಚಿಕ್ಕ ಹೋಟೆಲ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ದಿನಗೂಲಿ ಜೀವನ, ಸಣ್ಣ ಆದಾಯ—ಆದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡರು. ಗಂಗಾಧರಯ್ಯ ಹಾಗೂ ಅವರ ತಂಗಿ ಸುಮಿತ್ರ ಅವರ ಭವಿಷ್ಯವೇ ಅವರ ತಂದೆ-ತಾಯಿಯ ಕನಸು.
ಗಂಗಾಧರಯ್ಯ ತಮ್ಮ ಪರಿಶ್ರಮದಿಂದ ಡಿಗ್ರಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಕನಸು ಹೊತ್ತಿದ್ದರು. ಆದರೆ ಜೀವನ ಯಾವಾಗಲೂ ನಮ್ಮ ಯೋಜನೆಗಳಂತೆ ಸಾಗುವುದಿಲ್ಲ. ತಂದೆಯ ಅಕಾಲಿಕ ಮರಣವು ಅವರ ಕನಸುಗಳ ಮೇಲೆ ಮಳೆಹನಿಯಂತೆ ಬಿದ್ದಿತು.
*“ತಾನೊಂದು ಬಗೆದರೆ ದೈವವೊಂದು ಬಗೆದಂತೆ” ಎನ್ನುವ* ಮಾತು ಅವರ ಜೀವನದಲ್ಲಿ ನಿಜವಾಯಿತು.
ಮನೆಯ ಹಿರಿಯ ಮಗನಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಅವರ ಹೆಗಲ ಮೇಲೆ ಬಿತ್ತು. ಆ ನೋವು, ಆ ಹೊಣೆಗಾರಿಕೆಯನ್ನು ಮನದಲ್ಲಿ ಇಟ್ಟುಕೊಂಡು ಅವರು ಹಿಂತಿರುಗಲಿಲ್ಲ. ತಾಯಿ ಗೌರಮ್ಮ ಅವರ ಜೊತೆಗೂಡಿ ಚಿಕ್ಕ ಹೋಟೆಲ್ ಅನ್ನು ಮುಂದುವರಿಸಿದರು.
ಕಾಲಕ್ರಮೇಣ, ಆ ಸಣ್ಣ ಹೋಟೆಲ್ *“ದರ್ಶನ್ ಹೋಟೆಲ್* ” ಎಂಬ ಹೆಸರಿಕನಲ್ಲಿ ಬೆಳೆಯಿತು. ಆದರೆ ಬದಲಾಗಿದ್ದು ಕೇವಲ ಹೋಟೆಲ್ ಮಾತ್ರವಲ್ಲ-ಗಂಗಾಧರಯ್ಯ ಅವರ ಮನಸ್ಸು, ಅವರ ಬದುಕಿನ ದೃಷ್ಟಿಕೋನವೂ ಬದಲಾಯಿತು.
ಹೋಟೆಲ್ ಬೆಳೆಯುತ್ತಿದ್ದಂತೆ, ಅವರ ಹೃದಯವೂ ದೊಡ್ಡದಾಯಿತು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡ ಅವರು ಅನೇಕ ಮಹತ್ವದ ಕಾರ್ಯಗಳನ್ನು ಕೈಗೊಂಡರು:
ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದು
ಎಲ್ಲಾ ಜಾತಿ-ಧರ್ಮದ ಮಂದಿರಗಳು ಮತ್ತು ಮಠಗಳಿಗೆ ಸಹಾಯ
ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಆಸ್ಪತ್ರೆಯ ಚಿಕಿತ್ಸೆಗೆ ನೆರವು
*ವೆಂಕಟೇಶ್ವರ ಜಾತ್ರೆಯ* ಸಂದರ್ಭದಲ್ಲಿ 15 ವರ್ಷಗಳಿಂದ ಹೋಳಿಗೆ ಊಟ ಪ್ರಸಾದ
ಕಾರ್ತಿಕ ಮಾಸದಲ್ಲಿ ದೇವಸ್ಥಾನಗಳಲ್ಲಿ ಪ್ರಸಾದ ಸೇವೆ
ಆದರೆ ಇವೆಲ್ಲದರಿಗಿಂತ ದೊಡ್ಡ ಸೇವೆ ಎಂದರೆ -
ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಉಚಿತ ಉಪಹಾರ ಸೇವೆ.
ಪ್ರತಿದಿನ ಸಂಜೆ 7:30ಕ್ಕೆ 80ರಿಂದ 100 ಜನರಿಗೆ, ಕೆಲ ದಿನಗಳಲ್ಲಿ 150 ಜನರಿಗೆ ಸಹ ಉಚಿತ ಉಪಹಾರ ನೀಡುತ್ತಿದ್ದಾರೆ. ಒಂದು ದಿನವಲ್ಲ… ಒಂದು ತಿಂಗಳಲ್ಲ…
ಇದೀಗ ಈ ಮಹತ್ಕಾರ್ಯಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿದೆ -ಇದು ನಿಜವಾಗಿಯೂ ಶ್ಲಾಘನೀಯ ಸಾಧನೆ.
ಈ ಸೇವೆಯಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಅಂಬುಜಮ್ಮ ಅವರು ಸಹ ಸಮಾನವಾಗಿ ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ.
ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ-
ಮಗ *ದರ್ಶನ್ ಸ್ವಾಮಿ MBBS* ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ *ಗಣೇಶ್ ಸ್ವಾಮಿ ಇಂಜಿನಿಯರಿಂಗ್* ಕಲಿಯುತ್ತಿದ್ದಾರೆ. ಇದೆ ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ.
ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ *ದರ್ಶನ್ ಹೋಟೆಲ್* ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ.
ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ.
ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ:
ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು.
ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ…
ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ.
ಅವರ ಜೀವನ ನಮಗೆ ಹೇಳುವುದು-
ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ.
ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು.
ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ…
ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ…
ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ.
*ನಾಗರಾಜ್ ಕಲ್ಲಹಲ್ಲಿ* ಕೈಜೋಡಿಸಿದ್ದಾರೆ. ಅವರಿಬ್ಬರ ಸಹಕಾರವೇ ಈ ಸೇವೆಯ ಬಲ.
ಕುಟುಂಬದ ಬೆಂಬಲವೂ ಅದ್ಭುತವೇ ಸರಿ. ಅವರ ಮಕ್ಕಳು ಸಹ ವಿದ್ಯಾಭ್ಯಾಸದಲ್ಲಿ ಮುಂದಿದ್ದಾರೆ-
ಮಗ ದರ್ಶನ್ ಸ್ವಾಮಿ MBBS ಅಭ್ಯಾಸ ಮಾಡುತ್ತಿದ್ದರೆ, ಮತ್ತೊಬ್ಬ ಮಗ ಗಣೇಶ್ ಸ್ವಾಮಿ ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ. ಇದು ಗಂಗಾಧರಯ್ಯ ಅವರ ತ್ಯಾಗ ಮತ್ತು ಪರಿಶ್ರಮದ ಫಲ.
ಇದಕ್ಕೂ ಮೀರಿದಂತೆ, ಅವರ ಸ್ನೇಹಿತರು-ಸಿಎಂ ಶ್ರೀನಿವಾಸ್, ಸರ್ದಾರ್ ಯಮನೂರಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಆಟೋ ವೀರೇಶ್, ಮಡಿವಾಳರ ಅಶೋಕ್, ಸೆರಗಾರ್ ಪರಶುರಾಮ್, ಲಕ್ಷ್ಮಿಪತಿ (ಪಾನ್ ಶಾಪ್ ಪುಟ್ಟಣ್ಣ), ಮಹೇಶ್ ಸ್ವಾಮಿ ಹಾಗೂ ದರ್ಶನ್ ಹೋಟೆಲ್ ಸಿಬ್ಬಂದಿ-ಇವರ ಸಹಕಾರವೂ ಅಪಾರವಾಗಿದೆ.
ಈ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಸೇವೆಗೆ ಒಂದು ವರ್ಷ ತುಂಬಿರುವುದು ವಿಶೇಷ. ಈ ಸಂದರ್ಭದಲ್ಲಿ ಗಂಗಾಧರಯ್ಯ ಕುಟುಂಬ ಹಾಗೂ ಸ್ನೇಹಿತರು ಈ ಸೇವೆಯನ್ನು ಸ್ಮರಣೀಯವಾಗಿ ಆಚರಿಸುತ್ತಿದ್ದಾರೆ.
ಒಂದು ಸತ್ಯ ಇಲ್ಲಿ ಸ್ಪಷ್ಟವಾಗುತ್ತದೆ:
ಸಂಪತ್ತು ದೊಡ್ಡದಾಗಿರಬೇಕೆಂದಿಲ್ಲ… ಮನಸ್ಸು ದೊಡ್ಡದಾಗಿರಬೇಕು.
ಇಂದು ಗಂಗಾಧರಯ್ಯ ಅವರು ಕೇವಲ ಒಬ್ಬ ಉದ್ಯಮಿ ಅಲ್ಲ…
ಅವರು ಒಂದು ಪ್ರೇರಣೆ, ಒಂದು ಮಾನವೀಯತೆ, ಒಂದು ಬದುಕಿನ ಪಾಠ.
ಅವರ ಜೀವನ ನಮಗೆ ಹೇಳುವುದು-
ನಾವು ಎದುರಿಸುವ ಕಷ್ಟಗಳು ನಮ್ಮನ್ನು ಕುಗ್ಗಿಸಲು ಅಲ್ಲ, ಮತ್ತೊಬ್ಬರ ಬದುಕು ಬೆಳಗಿಸಲು ಹುಟ್ಟಿವೆ.
ಇಂತಹ ಅದ್ಭುತ ಜನಪರ ಸೇವೆಗಳನ್ನು ಮಾಡುತ್ತಿರುವ *ಎಸ್.ಎಂ. ಗಂಗಾಧರಯ್ಯ* ಹಾಗೂ ಅವರ ಕುಟುಂಬಕ್ಕೆ ನಮ್ಮ ಹೃದಯಪೂರ್ವಕ ಶುಭಾಶಯಗಳು.
ಅವರ ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲವಾಗಲಿ…
ಅವರ ಸೇವೆ ಇನ್ನೂ ಅನೇಕ ಜನರ ಬದುಕಿಗೆ ಬೆಳಕು ತರಲಿ…
ಇವರಂತಹವರು ಇದ್ದರೆ ಸಮಾಜ ಇನ್ನೂ ಸುಂದರವಾಗುತ್ತದೆ.
*ನಾಗರಾಜ್ ಕಲ್ಲಹಲ್ಲಿ*
    user_Nagaraja kallhalli
    Nagaraja kallhalli
    Content Creator (YouTuber) ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    19 hrs ago
  • ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ. ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು ಸ್ಥಾಪಿಸಲಾಯಿತು. ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ. ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ, ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ. ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ: ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು, ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ, ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    1
    ಶಿವಮೊಗ್ಗ: ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿ ರುವ ಜಿಲ್ಲೆಯ ಶಂಕರ ಘಟ್ಟದ ನಮ್ಮ ದೀನಬಂಧು ಸೇವಾ ಟ್ರಸ್ಟ್ ಸಾರ್ಥಕವಾದ 25 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿ ಕೊಳ್ಳುತ್ತಿದೆ.
ಸಮಾಜದ ಋಣವನ್ನು ತೀರಿಸಲು ವಿಶೇಷವಾಗಿ ದೀನ ದಲಿತರ ಮತ್ತು ಸಮಾಜದ ಶೋಷಿತ ವರ್ಗದವರ ಸೇವೆಗಾಗಿ ಕಟಿಬದ್ಧರಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಂಕರಘಟ್ಟದಿಂದ ಪಾದಯಾತ್ರೆ ಮೂಲಕ ತೆರಳಿ, ಧರ್ಮಾಧಿಕಾರಿಗಳಾದ ಡಾ: ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ದಿನಾಂಕ 2.10.1999 ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ ದಂದು ದೀನಬಂಧು ಸೇವಾ ಟ್ರಸ್ಟ್‍ನ್ನು  ಸ್ಥಾಪಿಸಲಾಯಿತು.
ದೀನಬಂಧು, ದೀನರ, ವೃದ್ಧರ ಹಾಗೂ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕ ವಾದ ಹಾಗೂ ಅವರ ಸಂಕಷ್ಟ ಗಳಿಗೆ ನೆರವಾಗುತ್ತಾ, ಪ್ರೋತ್ಸಾಹಿ ಸುತ್ತಾ, ಅನೇಕ ಸಮಾಜ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ರಚನಾತ್ಮಕ ಕಾರ್ಯ ಗಳನ್ನು ನಡೆಸುವ ಉದ್ದೇಶದ ಹಿನ್ನೆಲೆಯಲ್ಲಿ ಈ ದೀನಬಂಧು ಸೇವಾ ಟ್ರಸ್ಟ್(ರಿ)ನ್ನು ಸ್ಥಾಪಿಸ ಲಾಗಿತ್ತು. ಈಗ ಟ್ರಸ್ಟ್ ಗೆ 25 ವರ್ಷಗಳು ತುಂಬಿದೆ.
ಬೆಳ್ಳಿಹಬ್ಬದ ಅಂಗವಾಗಿ ಇಂದು ಸಂಜೆ 4.00 ಘಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದ್ದು, ಉಡುಪಿಯ ಡಾ.ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ. ಶಂಕರ್ ಇವರಿಗೆ ದೀನಬಂಧು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ರೂ.1 ಲಕ್ಷ ಮತ್ತು ಪ್ರಶಸ್ತಿ ಪತ್ರಗಳನ್ನು ಒಳಗೊಂಡಿ ರುತ್ತದೆ. ರಾಜ್ಯದಲ್ಲಿ ಸಮಾಜಸೇವೆ ಯಲ್ಲಿ ತೊಡಗಿರುವ ಸಮಾಜ ಸೇವಕರೊಬ್ಬರನ್ನು ಆಯ್ಕೆ ಮಾಡುವ ಸಲುವಾಗಿ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಗಳಾದ ಪ್ರೊ.ಎಂ.ವೆಂಕಟೇಶ್ವರಲು ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಸದಸ್ಯ ರನ್ನಾಗಿ ಬೆಂಗಳೂರು ವಿಶ್ವವಿದ್ಯಾ ನಿಲಯದ ಕುಲಪತಿಗಳಾದ ಪ್ರೊ.ಬಿ.ರಮೇಶ್, ಕುವೆಂಪು ವಿಶ್ವವಿದ್ಯಾ ಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ.ಪ್ರಶಾಂತ ನಾಯಕ್ ಹಾಗೂ ಹಂಪಿ ವಿಶ್ವವಿದ್ಯಾಲಯದ ಪ್ರಾಧ್ಯಪಕರಾದ ಪ್ರೊ.ಪ್ರಭಾಕರ್ ಇವರನ್ನು ನೇಮಿಸಲಾಗಿತ್ತು. ಆ ಸಮಿತಿಯ ಶಿಫಾರಸ್ಸಿನ ಮೇರೆಗೆ ಡಾ.ಜಿ. ಶಂಕರ್ ಇವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸ ಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಮಾಜಿ ಸಭಾಪತಿ ಗಳಾದ ಡಿ.ಎಚ್.ಶಂಕರ ಮೂರ್ತಿ ಯವರನ್ನು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ರಾದ ಡಾ.ಬೋಜ್ಯಾ ನಾಯಕ್ ಹಾಗೂ ಶಿಕ್ಷಣತಜ್ಞರಾದ ಪ್ರೊ. ಜೆ.ಎಲ್. ಪದ್ಮನಾಭ್ ಇವರನ್ನು ಕೂಡ ಸನ್ಮಾನಿಸಲಾಗುವುದು.
ಈ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವನ್ನು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲ ನಂದನಾಥ ಮಹಾಸ್ವಾಮೀಜಿಯವರು, ಸಾಣೇಹಳ್ಳಿಯ ಶ್ರೀ ಡಾ.ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮಿಗಳು, ಆದಿಚುಂಚನ ಗಿರಿ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ಪ್ರಸನ್ನನಾಥ ಸ್ವಾಮೀಜಿ, ಬಾರ್ಕೂರು ಮಹಾಸಂಸ್ಥಾನದ ಡಾ.ವಿಶ್ವಸಂತೋಷ ಭಾರತಿ ಶ್ರೀ ಪಾದಂಗಳು ಹಾಗೂ ಕೊಪ್ಪದ ಗೌರಿಗದ್ದೆಯ ಸ್ವರ್ಣಪೀಠಿಕಾಪುರ ದತ್ತಾಶ್ರಮದ ಅವಧೂತರಾದ ಶ್ರೀ ವಿನಯ್ ಗುರೂಜಿಯವರು ವಹಿಸಲ್ಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಸಚಿವರಾದ ಮಧುಬಂಗಾರಪ್ಪ ನೆರವೇರಿಸಲ್ಲಿದ್ದಾರೆ. ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ, ಶಾಸಕರುಗಳಾದ ಬಿ.ಕೆ. ಸಂಗಮೇಶ್ವರ್, ಗೋಪಾಲಕೃಷ್ಣ ಬೇಳೂರು, ಎಸ್.ಎನ್. ಚನ್ನಬಸಪ್ಪ, ವಿಧಾನಪರಿಷತ್ ಶಾಸಕರುಗಳಾದಡಾ.ಮಂಜುನಾಥ ಭಂಡಾರಿ, ಬಲ್ಕೀಶ್‍ಬಾನು, ಡಾ.ಧನಂಜಯ ಸರ್ಜಿ,  ಡಿ.ಎಸ್. ಅರುಣ್, ಆಯನೂರು ಮಂಜುನಾಥ್, ಸುಧಾಕರ ಎಸ್ ಶೆಟ್ಟಿ, ಸಿ.ಎಸ್. ಚಂದ್ರಭೂಪಾಲ್, ಎಸ್. ರುದ್ರೇಗೌಡರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿಯವರು, ಎಂ.ಶ್ರೀಕಾಂತ್, ಆರ್. ಪ್ರಸನ್ನ ಕುಮಾರ್, ಹೆಚ್.ಎನ್. ವಿದ್ಯಾದರ್, ಕೆ.ಮರಿಯಪ್ಪ, ಎಸ್. ಓಂಕಾರಪ್ಪ, ಎನ್. ರಮೇಶ್ ಹಾಗೂ ಎಸ್ ಪಿ ದಿನೇಶ್ ಭಾಗವಹಿಸಲ್ಲಿದ್ದಾರೆ.
ಸರಿಗಮಪ ಗಾಯಕರಿಂದ ಗಾನಸಂಜೆ ಹಾಗೂ ಯಕ್ಷಗಾನ ನಾಟ್ಯ ವೈಭವ:
ಕಾರ್ಯಕ್ರಮವು ನಿಗದಿತ ಸಮಯದಲ್ಲಿ ಸಂಜೆ 4.00 ಘಂಟೆಗೆ ಆರಂಭವಾಗಲ್ಲಿದ್ದು,  ಸರಿಗಮಪ ಖ್ಯಾತಿಯ ಕಾರ್ತಿಕ್ ನಾಗಲಪುರ, ಸವಿಶ್ರೀ ಕುಂದಾಪುರ, ಆಮೀಶ್ ಕುಮಾರ್ ಇನ್ನಿತರ ಗಾಯಕ-ಗಾಯಕಿಯರಿಂದ ಗಾನಸಂಜೆ, 5.00 ಘಂಟೆಗೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರಿಂದ ಯಕ್ಷಗಾನ ನೃತ್ಯ ವೈಭವ ಹಾಗೂ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳು ಇರುತ್ತವೆ.
ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರು ಗಳಾದ  ಡಾ. ಶೇಖರ್, ಡಾ. ಹಸೀನಾ, ಜಿ.ಡಿ. ಮಂಜು ನಾಥ್, ಯು ಶಿವಾನಂದ, ಜಿತೇಂದ್ರ, ಎಂ ಎಂ ಸ್ವಾಮಿ,  ಪ್ರಸನ್ನ, ಎಂ ಸಿದ್ದರಾಮು, ಮಂಜುನಾಥ್ ಇರಲಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    5 hrs ago
  • ಬೀಳಗಿ ತಾಲೂಕಿನಲ್ಲಿ ಮತ್ತೆ ಅಕ್ರಮ ಬಯಲಾಗಿದೆ! ಸುನಗ ಮತ್ತು ಹೊನ್ನಿಯಾಳ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಮಣ್ಣು ದಂಧೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಅನುಮತಿ ಪಡೆಯದೆ ಟಿಪ್ಪರ್ ವಾಹನಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ 4 ಅಡಿಗಿಂತ ಹೆಚ್ಚು ಆಳದಲ್ಲಿ ಮಣ್ಣು ತೆಗೆದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ಥಳೀಯರು ಹಲವು ಬಾರಿ ದೂರು ನೀಡಿದರೂ… ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಇನ್ನೂ ಆತಂಕಕಾರಿ ವಿಷಯ ಏನೆಂದರೆ… ಪೊಲೀಸರು ಸಹ ಮಣ್ಣು ಸಾಗಿಸುತ್ತಿರುವ ವಾಹನಗಳನ್ನು ಪರಿಶೀಲಿಸದೇ ಬಿಟ್ಟು ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
    1
    ಬೀಳಗಿ ತಾಲೂಕಿನಲ್ಲಿ ಮತ್ತೆ ಅಕ್ರಮ ಬಯಲಾಗಿದೆ!
ಸುನಗ ಮತ್ತು ಹೊನ್ನಿಯಾಳ ಗ್ರಾಮಗಳಲ್ಲಿ ಭಾರಿ ಪ್ರಮಾಣದಲ್ಲಿ ನಡೆಯುತ್ತಿರುವ ಮಣ್ಣು ದಂಧೆ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಅನುಮತಿ ಪಡೆಯದೆ ಟಿಪ್ಪರ್ ವಾಹನಗಳು ಮತ್ತು ಜೆಸಿಬಿ ಯಂತ್ರಗಳ ಮೂಲಕ ಮಣ್ಣು ಸಾಗಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಕಂದಾಯ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿ 4 ಅಡಿಗಿಂತ ಹೆಚ್ಚು ಆಳದಲ್ಲಿ ಮಣ್ಣು ತೆಗೆದುಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಸ್ಥಳೀಯರು ಹಲವು ಬಾರಿ ದೂರು ನೀಡಿದರೂ…
ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಇನ್ನೂ ಆತಂಕಕಾರಿ ವಿಷಯ ಏನೆಂದರೆ…
ಪೊಲೀಸರು ಸಹ ಮಣ್ಣು ಸಾಗಿಸುತ್ತಿರುವ ವಾಹನಗಳನ್ನು ಪರಿಶೀಲಿಸದೇ ಬಿಟ್ಟು ಕಳುಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
    user_Bhimahejje News
    Bhimahejje News
    Newspaper publisher ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    7 hrs ago
  • ಗುಳೇದಗುಡ್ಡ: ಜೈನ್ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜೈನ್‌ರ 24ನೇ ತೀರ್ಥಂಕರಾದ ಭಗವಾನ ಮಹಾವೀರರು ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾಪುರುಷರು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು ಎಂದು ಉಪತಹಶೀಲ್ದಾರ ಜಿ.ವಿ ರಜಪೂತ್ ಹೇಳಿದರು. ಅವರು ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ ನೇ 2625 ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಶ್ರೀ ವರ್ದಮಾನ ಶ್ವೇತಾಂಬರ ಸ್ಥಾನಿಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಮಾತನಾಡಿ, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷರು. ಅಹಿಂಸೆ ಹಾಗೂ ಬದುಕು, ಬದುಕಲು ಬಿಡು ಎಂಬ ತತ್ವದ ಮೇಲೆ ನಿಂತಿರುವ ಜೈನ ಧರ್ಮದ ತತ್ವಸಿದ್ದಾಂತಗಳನ್ನು ಬೋಧಿಸಿದರು. ಮಹಾವೀರರ ಸತ್ಯ, ಅಹಿಂಸೆ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ, ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು. ಈ ಸಂದರ್ಭದಲ್ಲಿ ಮಹಾವೀರ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ನರೇಂದ್ರ ಗುಗಲೇ, ಸುರೇಶ ಕಠಾರಿಯಾ, ರಿಷಬ್ ಕಠಾರಿಯಾ, ವಿನಯ ಕಠಾರಿಯಾ, ವಿಕ್ರಮ ಕಠಾರಿಯಾ, ಜೈಮಲ್ ಶ್ರಮನಿ ಸಂಘದ ಅಧ್ಯಕ್ಷೆ ಪ್ರತಿಭಾ ಕಠಾರಿಯಾ, ಆಶಾ ಗುಂದೇಚಾ, ಸುನೀತಾ ಕಠಾರಿಯಾ, ನಂಬ್ರತಾ ಕಠಾರಿಯಾ, ವೀನಾಬಾಯಿ ಕಠಾರಿಯಾ, ಶಾಲು ಕಠಾರಿಯಾ, ಸಂಗೀತಾ ಗುಗಳೇ, ಸಿಬ್ಬಂದಿ ಎಂ.ಎಂ. ತುಪ್ಪದ ಮತ್ತಿತರರು ಇದ್ದರು.
    2
    ಗುಳೇದಗುಡ್ಡ: ಜೈನ್ ಧರ್ಮ ಭಾರತದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ. ಜೈನ್‌ರ 24ನೇ ತೀರ್ಥಂಕರಾದ ಭಗವಾನ ಮಹಾವೀರರು ಅಹಿಂಸೆಯೇ ಪರಮೋಧರ್ಮ ಎಂಬ ಸರ್ವಕಾಲಿಕ ಸತ್ಯದ ಸಂದೇಶವನ್ನು ಜಗತ್ತಿಗೆ ನೀಡಿದ ಮಹಾಪುರುಷರು. ಜಗತ್ತಿನ ಎಲ್ಲ ಜೀವರಾಶಿಗಳಿಗೂ ಬದುಕುವ ಸಮಾನ ಹಕ್ಕು ಇದೆ ಎಂದು ಅವರು ಪ್ರತಿಪಾದಿಸಿದರು ಎಂದು  ಉಪತಹಶೀಲ್ದಾರ ಜಿ.ವಿ ರಜಪೂತ್ ಹೇಳಿದರು.
ಅವರು ಸೋಮವಾರ ಪಟ್ಟಣದ ತಹಶೀಲ್ದಾರ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಭಗವಾನ ನೇ 2625 ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಶ್ರೀ ವರ್ದಮಾನ ಶ್ವೇತಾಂಬರ ಸ್ಥಾನಿಕವಾಸಿ ಜೈನ ಸಂಘದ ಅಧ್ಯಕ್ಷ ರಾಹುಲ್ ಗುಂದೇಚಾ ಮಾತನಾಡಿ, ಭಗವಾನ ಮಹಾವೀರರು ಈ ದೇಶದ ಮಹಾನ್ ಧಾರ್ಮಿಕ ಪುರಷರು. ಅಹಿಂಸೆ ಹಾಗೂ ಬದುಕು, ಬದುಕಲು ಬಿಡು ಎಂಬ ತತ್ವದ ಮೇಲೆ ನಿಂತಿರುವ ಜೈನ ಧರ್ಮದ ತತ್ವಸಿದ್ದಾಂತಗಳನ್ನು ಬೋಧಿಸಿದರು. ಮಹಾವೀರರ ಸತ್ಯ, ಅಹಿಂಸೆ ಸಿದ್ಧಾಂತಗಳನ್ನು ಎಲ್ಲರೂ ಅನುಸರಿಸಿ, ಶಾಂತಿ, ಸಹಬಾಳ್ವೆಯಿಂದ ಬದುಕುಬೇಕು ಎಂದರು.
ಈ ಸಂದರ್ಭದಲ್ಲಿ  ಮಹಾವೀರ ಕಠಾರಿಯಾ, ಓಂಪ್ರಕಾಶ ಕಠಾರಿಯಾ, ನರೇಂದ್ರ ಗುಗಲೇ, ಸುರೇಶ ಕಠಾರಿಯಾ, ರಿಷಬ್ ಕಠಾರಿಯಾ, ವಿನಯ ಕಠಾರಿಯಾ, ವಿಕ್ರಮ ಕಠಾರಿಯಾ, ಜೈಮಲ್ ಶ್ರಮನಿ ಸಂಘದ ಅಧ್ಯಕ್ಷೆ ಪ್ರತಿಭಾ ಕಠಾರಿಯಾ, ಆಶಾ ಗುಂದೇಚಾ, ಸುನೀತಾ ಕಠಾರಿಯಾ, ನಂಬ್ರತಾ ಕಠಾರಿಯಾ, ವೀನಾಬಾಯಿ ಕಠಾರಿಯಾ, ಶಾಲು ಕಠಾರಿಯಾ, ಸಂಗೀತಾ ಗುಗಳೇ, ಸಿಬ್ಬಂದಿ ಎಂ.ಎಂ. ತುಪ್ಪದ ಮತ್ತಿತರರು ಇದ್ದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    21 hrs ago
  • *ಅಮೂಲ್ಯ ಸ್ನೇಹಕ್ಕೆ ಒಂದು ಹೃದಯಸ್ಪರ್ಶಿ ನಮನ - ಸಿ.ಎಂ. ಶ್ರೀನಿವಾಸ್ ಅವರಿಗೆ ಜನ್ಮದಿನದ ಶುಭಾಶಯಗಳು* ಮಾನವನ ಜೀವನದಲ್ಲಿ ಹಲವು ಸಂಬಂಧಗಳು ಬರುತ್ತವೆ, ಹೋಗುತ್ತವೆ. ಆದರೆ ಕೆಲವು ಸಂಬಂಧಗಳು ಕಾಲವನ್ನು ಮೀರಿ, ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಅಪರೂಪದ, ಅಮೂಲ್ಯ ಸ್ನೇಹದ ಪ್ರತಿರೂಪವೇ *ಸಿ.ಎಂ. ಶ್ರೀನಿವಾಸ್.* ತಮ್ಮ ಪ್ರಾಣಕ್ಕಿಂತಲೂ ಅಮೂಲ್ಯನಾದ ಆತ್ಮೀಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾ, ಸ್ನೇಹಿತ *ಸರ್ದಾರ್ ಯಮನೂರಪ್ಪ* ಅವರು ಹೃದಯ ತುಂಬಿದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಲ್ಲಿ ವ್ಯಕ್ತವಾಗುವ ಸ್ನೇಹದ ಆಳ, ನಂಬಿಕೆ ಮತ್ತು ಪ್ರೀತಿ ನಿಜಕ್ಕೂ ಮನಸ್ಸನ್ನು ತಟ್ಟುತ್ತದೆ. ನಂಬಿಕೆ, ಒಲವು ಮತ್ತು ಅಪ್ಪಣೆಯ ಪ್ರತೀಕ “ನಿನ್ನ ಹೆಸರು ಕೇಳುತ್ತಿದ್ದಂತೆ ನನ್ನ ಮನಸ್ಸಿಗೆ ಬರುವ ಮೊದಲ ಭಾವನೆ ನಂಬಿಕೆ, ಒಲವು ಮತ್ತು ಅಪ್ಪಣೆ” ಎನ್ನುವ ಮಾತುಗಳು, *ಶ್ರೀನಿವಾಸ್* ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ವಿವರಿಸುತ್ತವೆ. ಬಾಲ್ಯದ ಆ ಚಿನ್ನದ ದಿನಗಳಿಂದ ಇಂದಿನವರೆಗೂ, ಇಬ್ಬರ ಸ್ನೇಹವು ಅನೇಕ ನೆನಪುಗಳ ಅಮೂಲ್ಯ ಸಂಗ್ರಹವಾಗಿದೆ. ಧೈರ್ಯ ಮತ್ತು ಮಂದಹಾಸದ ವ್ಯಕ್ತಿತ್ವ ಶ್ರೀನಿವಾಸ್ ಅವರ ಧೈರ್ಯವು ಅವರ ಗುರುತು. ಎಷ್ಟೇ ಸಂಕಷ್ಟಗಳಿದ್ದರೂ, ಮುಖದಲ್ಲಿ ಸದಾ ಮಂದಹಾಸ ಇಡುವ ಗುಣವು ಸಾಮಾನ್ಯವಲ್ಲ. ನೋವುಗಳನ್ನು ಮನಸ್ಸಿನಲ್ಲಿ ಹೊತ್ತುಕೊಂಡು, ಹೊರಗೆ ಸಂತೋಷವನ್ನು ಹಂಚುವ ಮನೋಭಾವವು ಮಹತ್ವದ ಮನಸ್ಸಿನ ಲಕ್ಷಣವಾಗಿದೆ. "ನಿಸ್ವಾರ್ಥ ಸ್ನೇಹದ ಸಾಗರ" ಅವರ ಹೃದಯವು ಒಲವಿನ ಸಾಗರ. ನಿಸ್ವಾರ್ಥ ಸ್ನೇಹ, ಸಹಾಯ ಮನೋಭಾವ ಮತ್ತು ಪ್ರೀತಿಯಿಂದ ತುಂಬಿರುವ ಅವರ ವ್ಯಕ್ತಿತ್ವವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಮಾತಿನಲ್ಲಿ ಯಾವ ಕ್ಷಣಕ್ಕೂ ಖಾಲಿಯಾಗದ, ಸದಾ ಬೆಂಬಲ ನೀಡುವ ಸ್ನೇಹಿತನಾಗಿ ಅವರು ವಿಶೇಷ ಸ್ಥಾನ ಪಡೆದಿದ್ದಾರೆ. ಹೃದಯದ ಆಶಯಗಳು ಮತ್ತು ಹಾರೈಕೆಗಳು ಈ ವಿಶೇಷ ದಿನದಂದು, ಸ್ನೇಹಿತ ಯಮನೂರಪ್ಪ ಅವರು ತಮ್ಮ ಹೃದಯದ ಆಶಯಗಳನ್ನು ಹಂಚಿಕೊಂಡಿದ್ದಾರೆ: ನೂರು ವಸಂತಗಳು ಅವರ ಜೀವನದಲ್ಲಿ ಹೂವಿನಂತೆ ಅರಳಲಿ ಅವರ ಮುಖದ ನಗು ಎಂದಿಗೂ ಮಾಸದಿರಲಿ ಎಲ್ಲಾ ಕನಸುಗಳು ನಿಜವಾಗಲಿ ಜೀವನ ಸದಾ ಸಂತೋಷದಿಂದ ತುಂಬಿರಲಿ ಇವರ ಸ್ನೇಹವು ಕೇವಲ ಈ ಜನ್ಮಕ್ಕೆ ಮಾತ್ರವಲ್ಲ, ಮುಂದಿನ ಜನ್ಮಗಳಿಗೂ ಮುಂದುವರಿಯಲಿ ಎಂಬುದು ಅವರ ಹೃದಯದ ಆಳವಾದ ಆಶಯವಾಗಿದೆ. ಸ್ನೇಹಕ್ಕಿಂತ ಹೆಚ್ಚು - ಸಹೋದರತ್ವ “ನೀನು ನನ್ನ ಗೆಳೆಯನಲ್ಲ, ನನ್ನ ಒಡಹುಟ್ಟಿದ ಸಹೋದರ” ಎನ್ನುವ ಮಾತು, ಈ ಸಂಬಂಧದ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ. ಇದು ಕೇವಲ ಸ್ನೇಹವಲ್ಲ, ರಕ್ತಸಂಬಂಧಕ್ಕಿಂತಲೂ ಗಟ್ಟಿಯಾದ ಬಂಧ. ಜನ್ಮದಿನದ ಶುಭಾಶಯ ಹೇಳುವುದು ಕೇವಲ ಆಚರಣೆ ಅಲ್ಲ, ಅದು ಹೃದಯದ ಭಾವನೆ. ಸಿ.ಎಂ. ಶ್ರೀನಿವಾಸ್ ಅವರಂತಹ ಸ್ನೇಹಿತನಿಗೆ ಸಲ್ಲಿಸುವ ಈ ಪ್ರೀತಿಯ ನಮನ, ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ. ಹೃದಯ ತುಂಬಿದ ಪ್ರೀತಿ ಮತ್ತು ಗೌರವದೊಂದಿಗೆ - *ಸಿ.ಎಂ. ಶ್ರೀನಿವಾಸ್* ಅವರಿಗೆ ಜನ್ಮದಿನದ ಅನಂತ ಶುಭಾಶಯಗಳು. 🩷🎂 ✍️ ಸರ್ದಾರ್ ಯಮನೂರಪ್ಪ ವಿಜಯ್ ಸಾಕ್ಷಿ ವರದಿಗಾರರು ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ *ನಾಗರಾಜ್ ಕಲ್ಲಹಳ್ಳಿ*
    3
    *ಅಮೂಲ್ಯ ಸ್ನೇಹಕ್ಕೆ ಒಂದು ಹೃದಯಸ್ಪರ್ಶಿ ನಮನ - ಸಿ.ಎಂ. ಶ್ರೀನಿವಾಸ್ ಅವರಿಗೆ ಜನ್ಮದಿನದ ಶುಭಾಶಯಗಳು* 
ಮಾನವನ ಜೀವನದಲ್ಲಿ ಹಲವು ಸಂಬಂಧಗಳು ಬರುತ್ತವೆ, ಹೋಗುತ್ತವೆ. ಆದರೆ ಕೆಲವು ಸಂಬಂಧಗಳು ಕಾಲವನ್ನು ಮೀರಿ, ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ. ಅಂತಹ ಅಪರೂಪದ, ಅಮೂಲ್ಯ ಸ್ನೇಹದ ಪ್ರತಿರೂಪವೇ *ಸಿ.ಎಂ. ಶ್ರೀನಿವಾಸ್.* 
ತಮ್ಮ ಪ್ರಾಣಕ್ಕಿಂತಲೂ ಅಮೂಲ್ಯನಾದ ಆತ್ಮೀಯ ಗೆಳೆಯನಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುತ್ತಾ, ಸ್ನೇಹಿತ *ಸರ್ದಾರ್ ಯಮನೂರಪ್ಪ* ಅವರು ಹೃದಯ ತುಂಬಿದ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಲ್ಲಿ ವ್ಯಕ್ತವಾಗುವ ಸ್ನೇಹದ ಆಳ, ನಂಬಿಕೆ ಮತ್ತು ಪ್ರೀತಿ ನಿಜಕ್ಕೂ ಮನಸ್ಸನ್ನು ತಟ್ಟುತ್ತದೆ.
ನಂಬಿಕೆ, ಒಲವು ಮತ್ತು ಅಪ್ಪಣೆಯ ಪ್ರತೀಕ
“ನಿನ್ನ ಹೆಸರು ಕೇಳುತ್ತಿದ್ದಂತೆ ನನ್ನ ಮನಸ್ಸಿಗೆ ಬರುವ ಮೊದಲ ಭಾವನೆ ನಂಬಿಕೆ, ಒಲವು ಮತ್ತು ಅಪ್ಪಣೆ” ಎನ್ನುವ ಮಾತುಗಳು, *ಶ್ರೀನಿವಾಸ್* ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ವಿವರಿಸುತ್ತವೆ. ಬಾಲ್ಯದ ಆ ಚಿನ್ನದ ದಿನಗಳಿಂದ ಇಂದಿನವರೆಗೂ, ಇಬ್ಬರ ಸ್ನೇಹವು ಅನೇಕ ನೆನಪುಗಳ ಅಮೂಲ್ಯ ಸಂಗ್ರಹವಾಗಿದೆ.
ಧೈರ್ಯ ಮತ್ತು ಮಂದಹಾಸದ ವ್ಯಕ್ತಿತ್ವ
ಶ್ರೀನಿವಾಸ್ ಅವರ ಧೈರ್ಯವು ಅವರ ಗುರುತು. ಎಷ್ಟೇ ಸಂಕಷ್ಟಗಳಿದ್ದರೂ, ಮುಖದಲ್ಲಿ ಸದಾ ಮಂದಹಾಸ ಇಡುವ ಗುಣವು ಸಾಮಾನ್ಯವಲ್ಲ. ನೋವುಗಳನ್ನು ಮನಸ್ಸಿನಲ್ಲಿ ಹೊತ್ತುಕೊಂಡು, ಹೊರಗೆ ಸಂತೋಷವನ್ನು ಹಂಚುವ ಮನೋಭಾವವು ಮಹತ್ವದ ಮನಸ್ಸಿನ ಲಕ್ಷಣವಾಗಿದೆ.
"ನಿಸ್ವಾರ್ಥ ಸ್ನೇಹದ ಸಾಗರ"
ಅವರ ಹೃದಯವು ಒಲವಿನ ಸಾಗರ. ನಿಸ್ವಾರ್ಥ ಸ್ನೇಹ, ಸಹಾಯ ಮನೋಭಾವ ಮತ್ತು ಪ್ರೀತಿಯಿಂದ ತುಂಬಿರುವ ಅವರ ವ್ಯಕ್ತಿತ್ವವು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ. ಮಾತಿನಲ್ಲಿ ಯಾವ ಕ್ಷಣಕ್ಕೂ ಖಾಲಿಯಾಗದ, ಸದಾ ಬೆಂಬಲ ನೀಡುವ ಸ್ನೇಹಿತನಾಗಿ ಅವರು ವಿಶೇಷ ಸ್ಥಾನ ಪಡೆದಿದ್ದಾರೆ.
ಹೃದಯದ ಆಶಯಗಳು ಮತ್ತು ಹಾರೈಕೆಗಳು
ಈ ವಿಶೇಷ ದಿನದಂದು, ಸ್ನೇಹಿತ ಯಮನೂರಪ್ಪ ಅವರು ತಮ್ಮ ಹೃದಯದ ಆಶಯಗಳನ್ನು ಹಂಚಿಕೊಂಡಿದ್ದಾರೆ:
ನೂರು ವಸಂತಗಳು ಅವರ ಜೀವನದಲ್ಲಿ ಹೂವಿನಂತೆ ಅರಳಲಿ
ಅವರ ಮುಖದ ನಗು ಎಂದಿಗೂ ಮಾಸದಿರಲಿ
ಎಲ್ಲಾ ಕನಸುಗಳು ನಿಜವಾಗಲಿ
ಜೀವನ ಸದಾ ಸಂತೋಷದಿಂದ ತುಂಬಿರಲಿ
ಇವರ ಸ್ನೇಹವು ಕೇವಲ ಈ ಜನ್ಮಕ್ಕೆ ಮಾತ್ರವಲ್ಲ, ಮುಂದಿನ ಜನ್ಮಗಳಿಗೂ ಮುಂದುವರಿಯಲಿ ಎಂಬುದು ಅವರ ಹೃದಯದ ಆಳವಾದ ಆಶಯವಾಗಿದೆ.
ಸ್ನೇಹಕ್ಕಿಂತ ಹೆಚ್ಚು - ಸಹೋದರತ್ವ
“ನೀನು ನನ್ನ ಗೆಳೆಯನಲ್ಲ, ನನ್ನ ಒಡಹುಟ್ಟಿದ ಸಹೋದರ”
ಎನ್ನುವ ಮಾತು, ಈ ಸಂಬಂಧದ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿಯುತ್ತದೆ. ಇದು ಕೇವಲ ಸ್ನೇಹವಲ್ಲ, ರಕ್ತಸಂಬಂಧಕ್ಕಿಂತಲೂ ಗಟ್ಟಿಯಾದ ಬಂಧ.
ಜನ್ಮದಿನದ ಶುಭಾಶಯ ಹೇಳುವುದು ಕೇವಲ ಆಚರಣೆ ಅಲ್ಲ, ಅದು ಹೃದಯದ ಭಾವನೆ. ಸಿ.ಎಂ. ಶ್ರೀನಿವಾಸ್ ಅವರಂತಹ ಸ್ನೇಹಿತನಿಗೆ ಸಲ್ಲಿಸುವ ಈ ಪ್ರೀತಿಯ ನಮನ, ನಿಜಕ್ಕೂ ಎಲ್ಲರಿಗೂ ಪ್ರೇರಣೆಯಾಗಿದೆ.
ಹೃದಯ ತುಂಬಿದ ಪ್ರೀತಿ ಮತ್ತು ಗೌರವದೊಂದಿಗೆ -
*ಸಿ.ಎಂ. ಶ್ರೀನಿವಾಸ್* ಅವರಿಗೆ ಜನ್ಮದಿನದ ಅನಂತ ಶುಭಾಶಯಗಳು. 🩷🎂
✍️ ಸರ್ದಾರ್ ಯಮನೂರಪ್ಪ
ವಿಜಯ್ ಸಾಕ್ಷಿ ವರದಿಗಾರರು
ರಾಮನಗರ, ಹಗರಿಬೊಮ್ಮನಹಳ್ಳಿ, ವಿಜಯನಗರ  ಜಿಲ್ಲೆ 
*ನಾಗರಾಜ್ ಕಲ್ಲಹಳ್ಳಿ*
    user_Nagaraja kallhalli
    Nagaraja kallhalli
    Content Creator (YouTuber) ಹಗರಿಬೊಮ್ಮನಹಳ್ಳಿ, ವಿಜಯನಗರ, ಕರ್ನಾಟಕ•
    19 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.