Shuru
Apke Nagar Ki App…
ಗೋಕಾಕದಲ್ಲಿ ಇದೆ ದಿನಾಂಕ 16,17 ಮತ್ತು 18ರಂದು ವಾಲ್ಮೀಕಿ ಕ್ರೀಡಾಂಗಣದಲ್ಲಿ 22 ನೆಯ ಸಾಂಸ್ಕೃತಿಕ ಹಬ್ಬಕ್ಕೆ ಸತೀಶ ಶುಗರ್ಸ ಅವಾರ್ಡ್ಸ್ 2026 ಸಜ್ಜಾಗಿದ್ದು ವೇದಿಕೆ ಸದಸ್ಯರುಗಳಿಂದ ಇವತ್ತು ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು , ಸತೀಶ ಶುಗರ್ಸ್ ಅವಾರ್ಡ್ಸ ಅದ್ಯಕ್ಷರಾದ ರಿಯಾಜ ಚೌಗಲಾ ಇವರು ಕಾರ್ಯಕ್ರಮದ ವಿವರ ನೀಡಿದರು, ಅದರ ಜೊತೆಯಲ್ಲಿ ಆಸನಗಳ ಸಂಖ್ಯೆ ಅಂದಾಜು ವೆಚ್ಚಿನ ವಿವರ ಮತ್ತು ಮಾದ್ಯಮದವರಿಗೆ ಈ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ನೀಡಿ ಆಸನಗಳನ್ನು ಕಾಯ್ದಿರಿಸುವದಾಗಿ ತಿಳಿಸಿದರು. ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
Manohar megeri
ಗೋಕಾಕದಲ್ಲಿ ಇದೆ ದಿನಾಂಕ 16,17 ಮತ್ತು 18ರಂದು ವಾಲ್ಮೀಕಿ ಕ್ರೀಡಾಂಗಣದಲ್ಲಿ 22 ನೆಯ ಸಾಂಸ್ಕೃತಿಕ ಹಬ್ಬಕ್ಕೆ ಸತೀಶ ಶುಗರ್ಸ ಅವಾರ್ಡ್ಸ್ 2026 ಸಜ್ಜಾಗಿದ್ದು ವೇದಿಕೆ ಸದಸ್ಯರುಗಳಿಂದ ಇವತ್ತು ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು , ಸತೀಶ ಶುಗರ್ಸ್ ಅವಾರ್ಡ್ಸ ಅದ್ಯಕ್ಷರಾದ ರಿಯಾಜ ಚೌಗಲಾ ಇವರು ಕಾರ್ಯಕ್ರಮದ ವಿವರ ನೀಡಿದರು, ಅದರ ಜೊತೆಯಲ್ಲಿ ಆಸನಗಳ ಸಂಖ್ಯೆ ಅಂದಾಜು ವೆಚ್ಚಿನ ವಿವರ ಮತ್ತು ಮಾದ್ಯಮದವರಿಗೆ ಈ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ನೀಡಿ ಆಸನಗಳನ್ನು ಕಾಯ್ದಿರಿಸುವದಾಗಿ ತಿಳಿಸಿದರು. ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
More news from ಕರ್ನಾಟಕ and nearby areas
- ಗೋಕಾಕದಲ್ಲಿ ಇದೆ ದಿನಾಂಕ 16,17 ಮತ್ತು 18ರಂದು ವಾಲ್ಮೀಕಿ ಕ್ರೀಡಾಂಗಣದಲ್ಲಿ 22 ನೆಯ ಸಾಂಸ್ಕೃತಿಕ ಹಬ್ಬಕ್ಕೆ ಸತೀಶ ಶುಗರ್ಸ ಅವಾರ್ಡ್ಸ್ 2026 ಸಜ್ಜಾಗಿದ್ದು ವೇದಿಕೆ ಸದಸ್ಯರುಗಳಿಂದ ಇವತ್ತು ಪತ್ರಿಕಾಗೋಷ್ಟಿ ಹಮ್ಮಿಕೊಳ್ಳಲಾಗಿತ್ತು , ಸತೀಶ ಶುಗರ್ಸ್ ಅವಾರ್ಡ್ಸ ಅದ್ಯಕ್ಷರಾದ ರಿಯಾಜ ಚೌಗಲಾ ಇವರು ಕಾರ್ಯಕ್ರಮದ ವಿವರ ನೀಡಿದರು, ಅದರ ಜೊತೆಯಲ್ಲಿ ಆಸನಗಳ ಸಂಖ್ಯೆ ಅಂದಾಜು ವೆಚ್ಚಿನ ವಿವರ ಮತ್ತು ಮಾದ್ಯಮದವರಿಗೆ ಈ ಕಾರ್ಯಕ್ರಮದಲ್ಲಿ ಗುರುತಿನ ಚೀಟಿ ನೀಡಿ ಆಸನಗಳನ್ನು ಕಾಯ್ದಿರಿಸುವದಾಗಿ ತಿಳಿಸಿದರು. ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ಸರ್ವ ಸದಸ್ಯರು ಉಪಸ್ಥಿತರಿದ್ದರು.1
- ವಿಲೇವಾರಿ ವಾಗದ ಕಸ ಬೇಸತ್ತ ಜನ1
- *ಬೆಳಗಾವಿ ಬ್ರೇಕಿಂಗ್* ವಾಲ್ಮೀಕಿ ಮೂರ್ತಿ ಸ್ಥಾಪನೆ ವಿರೋಧ ಹಿನ್ನಲೆ ಗಲಾಟೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇಶನೂರ ಗ್ರಾಮದಲ್ಲಿ ನಡೆದ ಘಟನೆ. ವಾಲ್ಮೀಕಿ ಮೂರ್ತಿ ವಿರೋಧ ಮಾಡುತ್ತಿದ್ದ ಭಜಂತ್ರಿ ಕುಟುಂಬ. ಮನೆಯ ಮುಂದೆ ವಾಲ್ಮೀಕಿ ಮೂರ್ತಿ ಸ್ಥಾಪನೆ ಮಾಡಬೇಡಿ ಎನ್ನುವ ವಿಚಾರಕ್ಕರ ಗಲಾಟೆ ಆರೋಪ. ವಾಲ್ಮೀಕಿ ಮೂರ್ತಿ ಹಾಗೂ ಹಳೆ ವೈಷ್ಯಮ್ಯದ ಹಿನ್ನಲೆ ಮಾರಾಮಾರಿ.2
- KEB ಕಛೇರಿಗೆ ಬಿಗ್ ಜಡೆದು ಪ್ರತಿಭಟನೆ ನಡೆಸಿದ ಕನ್ನೂಳಿ ರೈತರು1
- ಶ್ರೀ ಅಟ್ಟವಿ ಸುಕ್ಷೇತ್ರ ಚಿಕ್ಕ ತೊಟ್ಟಿಲ ಕೆರೆ1ಮಕರ ಸಂಕ್ರಾಂತಿಯ ಜಾತ್ರಾ ಮಹೋತ್ಸವ #onlinetv24x7 # ಶ್ರೀ ಅಟ್ಟವಿ ಸುಕ್ಷೇತ್ರ #ಮಕರಸಂಕ್ರಾಂತಿಯ #ಜಾತ್ರಾಮಹೋತ್ಸವ #tumkur2
- ಹಾನಗಲ್... ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಅಭಿವೃದ್ಧಿ ಮರಿಚಿಕೆ. ಸಾಕಷ್ಟು ಹಣವಿದ್ದರು SDMC ಅಧ್ಯಕ್ಷನ ಗರ್ವದಿಂದ ಬಳಕೆಯಾಗದೆ ವೇತನವಿಲ್ಲದೆ ಅತಿಥಿ ಶಿಕ್ಷಕನೊಂದಿಗೆ ಆವರಣದಲ್ಲಿ ಬಡೆದಾಟ...1
- ಭಂಡಾರದಲ್ಲಿ ಮಿಂದೆದ್ದ ಭಕ್ತರು ಯಾದಗಿರಿ ಜಿಲ್ಲೆಯ ಪ್ರಸಿದ್ದ ಮೈಲಾಪುರ ಶ್ರೀ ಮೈಲಾರಲಿಂಗೇಶ್ವರ ದೇವರ ಜಾತ್ರೆ ಮಹೋತ್ಸವ ಇಂದು ಸಾವಿರಾರು ಭಕ್ತರ ಜಯ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು. ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ದಿನದಂದು ಕುರಿ ಎಸೆಯುವುದು ನಿಷೇಧಿಸಲಾಗಿದೆ ಈ ಮಧ್ಯೆ ಭಕ್ತರು ಕುರಿ ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.2
- 854ನೇ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಜಯಂತೋತ್ಸವ ನಿಮಿತ್ಯ ಗೋಕಾಕ್ ನಗರದ ಭೋವಿ ವಡ್ಡರ ಗಲ್ಲಿಯಲ್ಲಿ ಮಾಜಿ ಸಚಿವ ಹಾಲಿ ಶಾಸಕ ರಮೇಶ ಜಾರಕಿಹೊಳಿ ಆಗಮಿಸಿ ಶ್ರೀ ಸಿದ್ದರಾಮೇಶ್ವರ ಭವ ಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಬೋವಿ ವಡ್ಡರ ಸಮಾಜದ ಹಿರಿಯರು,ಯುವಕರು ಇನ್ನು ಅನೇಕರು ಉಪಸ್ಥಿತರಿದ್ದರು.1