ಪತ್ರಿಕಾ ದಿನಾಚರಣೆ ಕಾರ್ಯಕ್ರಮ ; ಪತ್ರಕರ್ತರಿಗೆ ಸನ್ಮಾನ - ಹೋರಾಟಗಾರರು ಭಾಗಿ ಆಳಂದ ಪಟ್ಟಣದ ಅಭಿ ಫಂಕ್ಷನಹಾಲ್ನಲ್ಲಿ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಪತ್ರಕರ್ತ ಭವನ ನಿರ್ಮಾಣಕ್ಕೆ ಶಾಸಕ ಪಾಟೀಲ್ ರಿಂದ ಭರವಸೆ ಅದ್ದೂರಿಯಾಗಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಆಳಂದ, ಕಳೆದ ಹಲವು ವರ್ಷಗಳಿಂದ ನಿಮ್ಮ ಬೇಡಿಕೆಗಳನ್ನು ಆಲಿಸುತ್ತಿದ್ದೇನೆ, ನಿಮ್ಮ ಹಕ್ಕಿಗಾಗಿ ಭವನ ಕೇಳುತಿದ್ದೀರಿ ಸರ್ಕಾರ ಅನುದಾನದಲ್ಲಿ ಶೀಘ್ರದಲ್ಲಿಯೇ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಭರವಸೆ ನೀಡಿದರು. ಬುಧವಾರ ಸಾಯಂಕಾಲ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಇರುವ ಅಭಿ ಫಂಕ್ಷನ ಹಾಲನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಅಡಿಯಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಯೂಟೂಬ್ ಹಾಗೂ ಎಐ ಯುಗದಲ್ಲಿ ಅನೇಕ ಸುಳ್ಳು ಸುದ್ದಿಗಳು ಬರುತ್ತಿವೆ ಅವುಗಳನ್ನು ನಂಬಬೇಡಿ, ಪತ್ರಕೆಯಲ್ಲಿ ಬರುವ ವರದಿಗಳು ನಿಜಾಂಶದಿAದ ಕೂಡಿರುತ್ತವೆ, ಅಲ್ಲದೇ ಹೊಸ ಪತ್ರಿಕೆಗಳು ಬರುತ್ತಿದ್ದು, ತಹಸೀಲ್ದಾರ ಅಣ್ಣಾರಾವ ಪಾಟೀಲ್ ಮಾತನಾಡಿ, ಇಲಾಖೆಯಿಂದ ಏರ್ಪಡುವ ಜಯಂತಿ ಹಾಗೂ ಸಭೆ ಸಮಾರಂಭಗಳಲ್ಲಿ ಬೇರಳಣಿಷ್ಟೇ ಜನರು ಆಗಮಿಸುತ್ತಾರೆ ಆದರೆ ಇವತ್ತಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಭೆಯಲ್ಲಿ ಸೇರಿದ ಜನ ನೋಡಿ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಭಾಗಿಯಾಗಿಸಿ ಕೊಳ್ಳಿ, ಅವರಲ್ಲಿ ಕೂಡಾ ಆಶಾ ಕಿರಣ ಮೂಡುತ್ತದೆ ಎಂದು ಹೇಳಿದರು. ಮುಖ್ಯಾಧಿಕಾರಿ ಸಂಗಮೇಶ ಪನಶಟ್ಟಿ ಮಾತನಾಡಿ, ಇಲಾಖೆಯವರು ಆಹ್ವಾನ ಪತ್ರಿಕೆ ಕೊಟ್ಟರು ಬರುವುದಿಲ್ಲಾ, ಪತ್ರಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಅವಿನಾಭಾವ ಸಂಬAಧ ಎದು ಕಾಣುತ್ತದೆ. ಸಭೆಯ ಸಾನಿಧ್ಯವಹಿಸಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿ, ಈ ಸಲ ಹಿಂದೆ ಎಂದು ಕಾಣದೇ ಹಾಗೇ ಭೀಕರ ಬರಗಾಲ ಎದ್ದು ಕಾಣುತ್ತಿದೆ, ಶಾಸಕರ ಮನ್ನಣೆಯಂತೆ ತಾಲೂಕಿನ ಮಠಾಧೀಶರು ಭಕ್ತರಿಗೆ ಜಲ ಸಂರಕ್ಷಣೆಗಾಗಿ ಕಾಪಾಡಿಕೊಳ್ಳಲು ಸಂದೇಶ ನೀಡಿದರು. ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಪ್ರಾಸ್ಥವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್ಓ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯಸ್ಥಾಪಕಿಮ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣಾ ಝಳಕಿ, ರಾಜಶೇಖರ ಯಂಕAಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೇ, ಹಣಮಂತ ಶೇರಿ, ಸುನೀಲ ಹಿರೋಳಿಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು , ಓದುಗರು, ಕನ್ನಡ ಪರ ಹೋರಾಟಗಾರರು , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತರಾದ ಡಿ.ಎಂ ಪಾಟೀಲ್, ತಯಬ ಅಲಿ ಜರ್ದಿ, ಹಣಮಂತ ಕುಲಕರ್ಣಿ, ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ಮಹೇಶ ಸಾಖರೆ ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಶಾಸಕರು ಹಾಗೂ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಅವಿನಾಶ ದೇವನೂರ ನಿರೂಪಿಸಿದರು, ಸಂಜಯ ಪಾಟೀಲ ಸ್ವಾಗತಿಸಿದರು, ಪ್ರಭಾಕರ ಸಲಗರೆ ವಂದಿಸಿದರು.
ಪತ್ರಿಕಾ ದಿನಾಚರಣೆ ಕಾರ್ಯಕ್ರಮ ; ಪತ್ರಕರ್ತರಿಗೆ ಸನ್ಮಾನ - ಹೋರಾಟಗಾರರು ಭಾಗಿ ಆಳಂದ ಪಟ್ಟಣದ ಅಭಿ ಫಂಕ್ಷನಹಾಲ್ನಲ್ಲಿ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಪತ್ರಕರ್ತ ಭವನ ನಿರ್ಮಾಣಕ್ಕೆ ಶಾಸಕ ಪಾಟೀಲ್ ರಿಂದ ಭರವಸೆ ಅದ್ದೂರಿಯಾಗಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಆಳಂದ, ಕಳೆದ ಹಲವು ವರ್ಷಗಳಿಂದ ನಿಮ್ಮ ಬೇಡಿಕೆಗಳನ್ನು ಆಲಿಸುತ್ತಿದ್ದೇನೆ, ನಿಮ್ಮ ಹಕ್ಕಿಗಾಗಿ ಭವನ ಕೇಳುತಿದ್ದೀರಿ ಸರ್ಕಾರ ಅನುದಾನದಲ್ಲಿ ಶೀಘ್ರದಲ್ಲಿಯೇ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಭರವಸೆ ನೀಡಿದರು. ಬುಧವಾರ ಸಾಯಂಕಾಲ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಇರುವ ಅಭಿ ಫಂಕ್ಷನ ಹಾಲನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಅಡಿಯಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಯೂಟೂಬ್ ಹಾಗೂ ಎಐ ಯುಗದಲ್ಲಿ ಅನೇಕ ಸುಳ್ಳು ಸುದ್ದಿಗಳು ಬರುತ್ತಿವೆ ಅವುಗಳನ್ನು ನಂಬಬೇಡಿ, ಪತ್ರಕೆಯಲ್ಲಿ ಬರುವ ವರದಿಗಳು ನಿಜಾಂಶದಿAದ ಕೂಡಿರುತ್ತವೆ, ಅಲ್ಲದೇ ಹೊಸ ಪತ್ರಿಕೆಗಳು ಬರುತ್ತಿದ್ದು, ತಹಸೀಲ್ದಾರ ಅಣ್ಣಾರಾವ ಪಾಟೀಲ್ ಮಾತನಾಡಿ, ಇಲಾಖೆಯಿಂದ ಏರ್ಪಡುವ ಜಯಂತಿ ಹಾಗೂ ಸಭೆ ಸಮಾರಂಭಗಳಲ್ಲಿ ಬೇರಳಣಿಷ್ಟೇ ಜನರು ಆಗಮಿಸುತ್ತಾರೆ ಆದರೆ ಇವತ್ತಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಭೆಯಲ್ಲಿ ಸೇರಿದ ಜನ ನೋಡಿ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಭಾಗಿಯಾಗಿಸಿ ಕೊಳ್ಳಿ, ಅವರಲ್ಲಿ ಕೂಡಾ ಆಶಾ ಕಿರಣ ಮೂಡುತ್ತದೆ ಎಂದು ಹೇಳಿದರು. ಮುಖ್ಯಾಧಿಕಾರಿ ಸಂಗಮೇಶ ಪನಶಟ್ಟಿ ಮಾತನಾಡಿ, ಇಲಾಖೆಯವರು ಆಹ್ವಾನ ಪತ್ರಿಕೆ ಕೊಟ್ಟರು ಬರುವುದಿಲ್ಲಾ, ಪತ್ರಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಅವಿನಾಭಾವ ಸಂಬAಧ ಎದು ಕಾಣುತ್ತದೆ. ಸಭೆಯ ಸಾನಿಧ್ಯವಹಿಸಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿ, ಈ ಸಲ ಹಿಂದೆ ಎಂದು ಕಾಣದೇ ಹಾಗೇ ಭೀಕರ ಬರಗಾಲ ಎದ್ದು ಕಾಣುತ್ತಿದೆ, ಶಾಸಕರ ಮನ್ನಣೆಯಂತೆ ತಾಲೂಕಿನ ಮಠಾಧೀಶರು ಭಕ್ತರಿಗೆ ಜಲ ಸಂರಕ್ಷಣೆಗಾಗಿ ಕಾಪಾಡಿಕೊಳ್ಳಲು ಸಂದೇಶ ನೀಡಿದರು. ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಪ್ರಾಸ್ಥವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್ಓ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯಸ್ಥಾಪಕಿಮ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣಾ ಝಳಕಿ, ರಾಜಶೇಖರ ಯಂಕAಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೇ, ಹಣಮಂತ ಶೇರಿ, ಸುನೀಲ ಹಿರೋಳಿಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು , ಓದುಗರು, ಕನ್ನಡ ಪರ ಹೋರಾಟಗಾರರು , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತರಾದ ಡಿ.ಎಂ ಪಾಟೀಲ್, ತಯಬ ಅಲಿ ಜರ್ದಿ, ಹಣಮಂತ ಕುಲಕರ್ಣಿ, ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ಮಹೇಶ ಸಾಖರೆ ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಶಾಸಕರು ಹಾಗೂ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಅವಿನಾಶ ದೇವನೂರ ನಿರೂಪಿಸಿದರು, ಸಂಜಯ ಪಾಟೀಲ ಸ್ವಾಗತಿಸಿದರು, ಪ್ರಭಾಕರ ಸಲಗರೆ ವಂದಿಸಿದರು.
- ಪತ್ರಿಕಾ ದಿನಾಚರಣೆ ಕಾರ್ಯಕ್ರಮ ; ಪತ್ರಕರ್ತರಿಗೆ ಸನ್ಮಾನ - ಹೋರಾಟಗಾರರು ಭಾಗಿ ಆಳಂದ ಪಟ್ಟಣದ ಅಭಿ ಫಂಕ್ಷನಹಾಲ್ನಲ್ಲಿ ಪತ್ರಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಶಾಸಕ ಬಿ.ಆರ್.ಪಾಟೀಲ್ ಹಾಗೂ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಪತ್ರಕರ್ತ ಭವನ ನಿರ್ಮಾಣಕ್ಕೆ ಶಾಸಕ ಪಾಟೀಲ್ ರಿಂದ ಭರವಸೆ ಅದ್ದೂರಿಯಾಗಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಆಳಂದ, ಕಳೆದ ಹಲವು ವರ್ಷಗಳಿಂದ ನಿಮ್ಮ ಬೇಡಿಕೆಗಳನ್ನು ಆಲಿಸುತ್ತಿದ್ದೇನೆ, ನಿಮ್ಮ ಹಕ್ಕಿಗಾಗಿ ಭವನ ಕೇಳುತಿದ್ದೀರಿ ಸರ್ಕಾರ ಅನುದಾನದಲ್ಲಿ ಶೀಘ್ರದಲ್ಲಿಯೇ ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವುದಾಗಿ ಶಾಸಕ ಬಿ.ಆರ್.ಪಾಟೀಲ್ ಅವರು ಭರವಸೆ ನೀಡಿದರು. ಬುಧವಾರ ಸಾಯಂಕಾಲ ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಇರುವ ಅಭಿ ಫಂಕ್ಷನ ಹಾಲನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಲ್ಲಿ ಅಡಿಯಲ್ಲಿ ಏರ್ಪಡಿಸಿದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಯೂಟೂಬ್ ಹಾಗೂ ಎಐ ಯುಗದಲ್ಲಿ ಅನೇಕ ಸುಳ್ಳು ಸುದ್ದಿಗಳು ಬರುತ್ತಿವೆ ಅವುಗಳನ್ನು ನಂಬಬೇಡಿ, ಪತ್ರಕೆಯಲ್ಲಿ ಬರುವ ವರದಿಗಳು ನಿಜಾಂಶದಿAದ ಕೂಡಿರುತ್ತವೆ, ಅಲ್ಲದೇ ಹೊಸ ಪತ್ರಿಕೆಗಳು ಬರುತ್ತಿದ್ದು, ತಹಸೀಲ್ದಾರ ಅಣ್ಣಾರಾವ ಪಾಟೀಲ್ ಮಾತನಾಡಿ, ಇಲಾಖೆಯಿಂದ ಏರ್ಪಡುವ ಜಯಂತಿ ಹಾಗೂ ಸಭೆ ಸಮಾರಂಭಗಳಲ್ಲಿ ಬೇರಳಣಿಷ್ಟೇ ಜನರು ಆಗಮಿಸುತ್ತಾರೆ ಆದರೆ ಇವತ್ತಿನ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸಭೆಯಲ್ಲಿ ಸೇರಿದ ಜನ ನೋಡಿ ಸಂತಸ ತಂದಿದೆ ಮುಂದಿನ ದಿನಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಭಾಗಿಯಾಗಿಸಿ ಕೊಳ್ಳಿ, ಅವರಲ್ಲಿ ಕೂಡಾ ಆಶಾ ಕಿರಣ ಮೂಡುತ್ತದೆ ಎಂದು ಹೇಳಿದರು. ಮುಖ್ಯಾಧಿಕಾರಿ ಸಂಗಮೇಶ ಪನಶಟ್ಟಿ ಮಾತನಾಡಿ, ಇಲಾಖೆಯವರು ಆಹ್ವಾನ ಪತ್ರಿಕೆ ಕೊಟ್ಟರು ಬರುವುದಿಲ್ಲಾ, ಪತ್ರಕರ್ತರು ಹಾಗೂ ಜನ ಸಾಮಾನ್ಯರಲ್ಲಿ ಅವಿನಾಭಾವ ಸಂಬAಧ ಎದು ಕಾಣುತ್ತದೆ. ಸಭೆಯ ಸಾನಿಧ್ಯವಹಿಸಿ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆರ್ಶೀವಚನ ನೀಡಿ, ಈ ಸಲ ಹಿಂದೆ ಎಂದು ಕಾಣದೇ ಹಾಗೇ ಭೀಕರ ಬರಗಾಲ ಎದ್ದು ಕಾಣುತ್ತಿದೆ, ಶಾಸಕರ ಮನ್ನಣೆಯಂತೆ ತಾಲೂಕಿನ ಮಠಾಧೀಶರು ಭಕ್ತರಿಗೆ ಜಲ ಸಂರಕ್ಷಣೆಗಾಗಿ ಕಾಪಾಡಿಕೊಳ್ಳಲು ಸಂದೇಶ ನೀಡಿದರು. ತಾಲೂಕು ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಪ್ರಾಸ್ಥವಿಕವಾಗಿ ಮಾತನಾಡಿದರು, ಜಿಲ್ಲಾ ಕಾರ್ಯಕಾರಣಿ ಸಮಿತಿಯ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್ಓ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯಸ್ಥಾಪಕಿಮ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣಾ ಝಳಕಿ, ರಾಜಶೇಖರ ಯಂಕAಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೇ, ಹಣಮಂತ ಶೇರಿ, ಸುನೀಲ ಹಿರೋಳಿಕರ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು , ಓದುಗರು, ಕನ್ನಡ ಪರ ಹೋರಾಟಗಾರರು , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪತ್ರಕರ್ತರಾದ ಡಿ.ಎಂ ಪಾಟೀಲ್, ತಯಬ ಅಲಿ ಜರ್ದಿ, ಹಣಮಂತ ಕುಲಕರ್ಣಿ, ಶಾಂತಪ್ಪ ಕೋರೆ, ರಾಜಕುಮಾರ ಹಿರೇಮಠ, ಮಹೇಶ ಸಾಖರೆ ಇದ್ದರು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಶಾಸಕರು ಹಾಗೂ ಶ್ರೀಗಳು ಸನ್ಮಾನಿಸಿ ಗೌರವಿಸಿದರು.ಅವಿನಾಶ ದೇವನೂರ ನಿರೂಪಿಸಿದರು, ಸಂಜಯ ಪಾಟೀಲ ಸ್ವಾಗತಿಸಿದರು, ಪ್ರಭಾಕರ ಸಲಗರೆ ವಂದಿಸಿದರು.1
- ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ- ಸಿಎಂ ಡಿಕೆಶಿ ಯಿಂದ ಧ್ವಜಾರೋಹಣ ಕಲಬುರಗಿ-ಕಲ್ಯಾಣ ಕರ್ನಾಟಕ 79 ನೇ ಉತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಿಂದ ಧ್ವಜಾರೋಹಣ ನೆರವೇರಿಸಲಾಯಿತು. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಮಾಡಲಾಯಿತು. ಸಚಿವ ಪ್ರೀಯಾಂಕ್ ಖರ್ಗೆ ಸೇರಿ ಶಾಸಕರು,ಪರಿಷತ್ ಸದಸ್ಯರು, ಅಧಿಕಾರಿಗಳು ಸಾಥ್ ನೀಡಲಾಗಿತು. ಧ್ವಜಾರೋಹಣ ಬಳಿಕ ತೆರೆದ ವಾಹನದಲ್ಲಿ ಪೊಲೀಸ್ ಪೆರೇಡ್ ವೀಕ್ಷಿಸಿದರು1
- ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.! ಅಫಜಲಪುರ:ತಳವಾರ ಹೋರಾಟಗಾರರಿಂದ ಮುಖ್ಯಮಂತ್ರಿಗೆ ಕಪ್ಪುಪಟ್ಟಿ ಪ್ರದರ್ಶನ.!1
- ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿ; ವ್ಯವಸ್ಥೆ ಪರಿಶೀಲನೆ ಬಸವಕಲ್ಯಾಣ: ತಾಲೂಕಿನ ಪರ್ತಾಪೂರ ಗ್ರಾಮದ ಸರ್ಕಾರಿ ಉರ್ದು ಶಾಲೆಗೆ ಮಾಜಿ ಎಂಎಲ್ಸಿ ವಿಜಯಸಿಂಗ್ ಭೇಟಿನೀಡಿ ವ್ಯವಸ್ಥೆ ಪರಿಶೀಲಿಸಿದರು1
- ಅಫಜಲಪುರ ತಾಲೂಕಿನ ಚೌಡಾಪೂರ ಬ್ರಿಡ್ಜ್ ಹತ್ತಿರ ಹೋರಾಟಗಾರ ಶಿವಕುಮಾರ ನಾಟೀಕಾರ ಹಾಗೂ ಸ್ವಾಭಿಮಾನ ತಳವಾರ ಬಂಧುಗಳನ್ನು ಪೋಲಿಸರು ಬಂಧಿಸಿ ನಿಂಬರ್ಗಾ ಪೋಲಿಸ್ ಠಾಣೆಗೆ ರವಾನೆ1
- The day Kalyana-Karnataka region merged with India. Officially called Kalyana-Karnataka Liberation Day (Vimochana Diwas). *History in brief:* - India got Independence on Aug 15, 1947, but Hyderabad Princely State did not accede. - Nizam Mir Osman Ali Khan wanted independent rule with support of Razakar militia led by Kasim Razvi. - After 13 months of struggle by local freedom fighters, Sardar Vallabhbhai Patel led military action *Operation Polo* from Sept 13-18, 1948. - On *Sept 17, 1948*, Nizam surrendered and Hyderabad state was annexed to Indian Union. 9ee03f256f76 This region includes 7 districts: *Bidar, Kalaburagi, Yadgir, Raichur, Ballari, Koppal, Vijayanagara*. That is why the region celebrates Independence on both Aug 15 and Sept 17. 6f76 *Freedom Fighters remembered:* Swami Ramanand Teertha, Sardar Sharanagouda Inamdar, Jagannath Rao Chandraki, K. Shivamurthy Swami Alwandi, Vishwanath Reddy Mudnal and many others. 3f25 *Why it was renamed:* Hyderabad-Karnataka was renamed as *Kalyana Karnataka* in 2019. Kalyana was the capital of 12th century social reformer Basaveshwara. *Present significance:* In 2013, Special Status under *Article 371(J)* was given to correct decades of backwardness. Since then KKRDB gets ₹5000 cr yearly, reservation in education and jobs for local youth. Every year Flag hoisting, cultural programs and development reviews are held in all 7 districts. 4479 > Slogan of the day you posted is perfect: _"Sardar Vallabhbhai Patelara prayatna phalavagi Nizamana duradalitadinda namma Kalyana Karnataka bhaga vimukthigondu akhanda Bharatada okkutakke serida din."_1
- YADGIR NEWS||6 ತಾಲ್ಲೂಕು ಬರಪೀಡಿತ ಘೋಷಣೆ..! ಸರ್ವ ಸಂಘಟನೆಗಳ ಹೋರಾಟಕ್ಕೆ ಫಲ: ಹರ್ಷ ವ್ಯಕ್ತಪಡಿಸಿದ ಆಶೋಕ್ ಐಕೂರು ಯಾದಗಿರಿ: ಜಿಲ್ಲೆಯ ಆರು ತಾಲೂಕುಗಳ ಪೈಕಿ ಶಹಾಪುರ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿತ್ತು. ಉಳಿದ ಐದು ತಾಲೂಕುಗಳ ರೈತರೂ ಸಂಕಷ್ಟದಲ್ಲಿದ್ದು, ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಸರ್ವ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಸೆ.16ರಂದು ಯಾದಗಿರಿ ಬಂದ್ಗೂ ಕರೆ ನೀಡಲಾಗಿತ್ತು. ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿರುವುದು ರೈತರಿಗೆ ಪರಿಹಾರ ನೀಡಿದಂತಾಗಿದೆ ಎಂದು ವರ್ತೂರು ಪ್ರಕಾಶ್ ಯುವ ಘರ್ಜನೆ ಜಿಲ್ಲಾಧ್ಯಕ್ಷ ಆಶೋಕ್ ಐಕೂರು ಹರ್ಷ ವ್ಯಕ್ತಪಡಿಸಿದರು. ಘೋಷಣೆ ಕೇವಲ ಕಾಗದಕ್ಕೆ ಸೀಮಿತವಾಗದೆ, ಆರು ತಾಲೂಕುಗಳ ರೈತರಿಗೆ ಅಗತ್ಯ ನೆರವು ಹಾಗೂ ಪರಿಹಾರ ಕಲ್ಪಿಸಬೇಕು. ಹೋರಾಟಕ್ಕೆ ಬೆಂಬಲ ನೀಡಿದ ಸಂಘಟನೆಗಳು, ಪತ್ರಕರ್ತರು, ಮಾಧ್ಯಮದವರು, ಕಾರ್ಮಿಕರು ಹಾಗೂ ವ್ಯಾಪಾರಸ್ಥರಿಗೆ ಅವರು ಕೃತಜ್ಞತೆ ಸಲ್ಲಿಸಿದರು.1
- ಕಲಬುರಗಿ: ಅನುಮತಿ ಇಲ್ಲದೆ ರಾತ್ರೋ ರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಮೆ ಸ್ಥಾಪನೆ ಕಲಬುರಗಿ- ಮಾಜಿ ಸಿಎಂ ಸಿದ್ದರಾಮಯ್ಯ ನವರ ಪ್ರತಿಮೆಯನ್ನು ರಾತ್ರೋರಾತ್ರಿ ಸ್ಥಾಪಿಸಿದ ಘಟನೆ ನಗರದ ಹೈಕೋರ್ಟ್ ಕ್ರಾಸ್ ಬಳಿ ನಡೆದಿದೆ. ಯಾವುದೇ ಅನುಮತಿ ಪಡೆಯದೇನೆ ಸುಮಾರು ಏಳೆಂಟು ಜನರಿಂದ ರಾತ್ರೋ ರಾತ್ರಿ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆಯೂ ಇದೆ ತರಹ ರಾತ್ರೋ ರಾತ್ರಿ ಸಿದ್ದರಾಮಯ್ಯ ಭಾವಚಿತ್ರದ ಬ್ಯಾನರ್ ಅಳವಡಿಸಿ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಲಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೆ ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಿದ್ರು ಈ ಹಿಂದೆಯೋ ಸಿದ್ದರಾಮಯ್ಯ ಸರ್ಕಲ್ ಮಾಡೋದಕ್ಕು ಅನುಮತಿ ಪಡೆಯದೇನೆ ನಿರ್ಮಾಣ ಮಾಡಲಾಗಿತ್ತು. ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಇದಿಗಾ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಲಬುರಗಿ ಪ್ರವಾಸದಲ್ಲಿರುವಾಗ್ಲೆ ಮೂರ್ತಿ ಸ್ಥಾಪನೆ ಮಾಡಲಾಗಿದೆ. ಸಿದ್ದರಾಮಯ್ಯ ಮೂರ್ತಿ ಪ್ರತಿಷ್ಟಾಪನೆ ಮಾಡಿದ ಸರ್ಕಲ್ ನಿಂದಲೇ ಸಿಎಂ ಡಿಕೆಶಿ ಅಫಜಲಪುರಕ್ಕೆ ತೇರಳಲಿರುವರು.ಅನುಮತಿಯಿಲ್ಲದೆ ಮೂರ್ತಿ ಪ್ರತಿಮೆ ಸ್ಥಾಪನೆ ಮಾಡಿದ ಹಿನ್ನಲೆ ಜಿಲ್ಲಾಡಳಿತ ಏನು ಕ್ರಮ ಕೈಗೊಳ್ಳುತ್ತೆ ಅನ್ನೋದೆ ಕೂತುಹಲ ಮೂಡಿದೆ2