logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

on 5 August
user_Dhanu ka16
Dhanu ka16
Kitchen supply shop Chitradurga, Karnataka•
on 5 August

  • user_Lokesh mesta
    Lokesh mesta
    Honavar, Uttara Kannada
    eanth be varshi daivar kano ea private bus 4 jeeva hoyatho
    on 5 August
  • user_7th in
    7th in
    Chikkaballapura, Karnataka
    🤝
    on 8 August
  • user_User7391
    User7391
    Bhadravati, Shivamogga
    👏
    on 7 August
  • user_User7391
    User7391
    Bhadravati, Shivamogga
    👏
    on 7 August
  • user_User7391
    User7391
    Bhadravati, Shivamogga
    💣
    on 7 August
  • user_User8468
    User8468
    Harihar, Davangere
    😤
    on 7 August
  • user_User2301
    User2301
    Kudligi, Vijayanagar
    💣
    on 7 August
More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    16 hrs ago
  • Post by AAJ KI DASTAK NEWS KARNATAKA
    1
    Post by AAJ KI DASTAK NEWS KARNATAKA
    user_AAJ KI DASTAK NEWS KARNATAKA
    AAJ KI DASTAK NEWS KARNATAKA
    Journalist Mysuru, Karnataka•
    23 hrs ago
  • ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಭಾವೈಕ್ಯತೆಯ ಸಂಕೇತವಾದ ಶ್ರೀ ದರ್ಗಾ ಹಜರತ್ ಬಡೇಸಾಹೇಬ್ ಉರುಸಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಭಾಗವಹಿಸಿ ಆಶೀರ್ವಾದ ಪಡೆದರು. ಈ ವೇಳೆ ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
    1
    ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಯರಗೇರಾ ಗ್ರಾಮದಲ್ಲಿ ಸರ್ವಧರ್ಮ ಭಾವೈಕ್ಯತೆಯ ಸಂಕೇತವಾದ ಶ್ರೀ ದರ್ಗಾ ಹಜರತ್ ಬಡೇಸಾಹೇಬ್ ಉರುಸಿನಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ದದ್ದಲ್ ಅವರು ಭಾಗವಹಿಸಿ ಆಶೀರ್ವಾದ ಪಡೆದರು. ಈ ವೇಳೆ ಊರಿನ ಹಿರಿಯ ಮುಖಂಡರು, ಸುತ್ತಲಿನ ಗ್ರಾಮಗಳ ಮುಖಂಡರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    2 hrs ago
  • ರೈಸ್ ಮಿಲ್ ನಲ್ಲಿ ತೌಡಿನ ಜತೆ ಸೇರುತ್ತಿದೆ ಭತ್ತ, ಅಕ್ಕಿ : ರೈತರ ಆರೋಪ* ಯಳಂದೂರು ಪಟ್ಟಣದ ಬಳೆಪೇಟೆಯ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ರೈತರು ಭತ್ತವು ಅಕ್ಕಿ ಯಾಗದೆ ತೌಡಿನ ಜೊತೆ ಅಕ್ಕಿ, ಭತ್ತವು ಸೇರುತ್ತಿದ್ದು, ಈ ರೀತಿಯ ಮೋಸದ ಜಾಲದಿಂದ ರೈತರಿಗೆ ವಂಚಿಸುತ್ತೀದ್ದಾರೆ ಎಂದು ರೈತರಾದ ಆರೋಪಿಸಿದರು ಪಟ್ಟಣದ ಬಳೇಪೇಟೆಯಲ್ಲಿ ರುವ ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ಭಾನುವಾರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆದಿದ ಭತ್ತವನ್ನು ಅಕ್ಕಿ ಮಾಡುವ ಉದ್ದೇಶದಿಂದ ಸಾವಿರಾರು ಕೆ.ಜಿಯ ಭತ್ತವನ್ನು ಅಕ್ಕಿ ಮಾಡುವ ಯಂತ್ರಕ್ಕೆ ಚೀಲದಲ್ಲಿ ಸುರಿದಾಗ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಪ್ಲಾಸ್ಟಿಕ್ ಚೀಲಕ್ಕೆ ಸೇರಿತ್ತೀದ್ದು, ನಾವು ಭತ್ತವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕಸ, ಕಡ್ಡಿಗಳನ್ನು ಬೇರ್ಪಡಿಸಿ ತೂಕ ಮಾಡಿ ತುಂಬಿದ ಚೀಲದಲ್ಲಿ ಕಡಿಮೆ ಪ್ರಮಾಣದ ಅಕ್ಕಿಯು ಸಂಗ್ರಹವಾಗುವುದನ್ನು ನೋಡಿ ಅನುಮಾನಗೊಂಡು ಭತ್ತದ ತೌಡು ಬಿಳುವ ಸ್ಥಳಕ್ಕೆ ಹೋಗಿ ನೋಡಿದ್ದಾರೆ, ಭತ್ತ, ಅಕ್ಕಿ ಹೋಗುತ್ತೀದ್ದು ಸಮರ್ಪಕವಾಗಿ ಅಕ್ಕಿಯನ್ನು ರೈಸ್ ಮಿಲ್ ಮಾಡುತ್ತೀಲ್ಲ ಎಂದು ಆರೋಪಿಸಿದರು ಇದರಿಂದ ರೈತರಿಗೆ ಮೋಸ ಮಾಡುತ್ತೀದ್ದಾರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೂದಿ ತಿಟ್ಟು ಗ್ರಾಮದ ರೈತ ಮುತ್ತು ರಾಜು ಆರೋಪಿಸಿದ್ದಾರೆ. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
    2
    ರೈಸ್ ಮಿಲ್ ನಲ್ಲಿ ತೌಡಿನ ಜತೆ  ಸೇರುತ್ತಿದೆ ಭತ್ತ, ಅಕ್ಕಿ  : ರೈತರ ಆರೋಪ*
ಯಳಂದೂರು ಪಟ್ಟಣದ ಬಳೆಪೇಟೆಯ  ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ರೈತರು ಭತ್ತವು ಅಕ್ಕಿ ಯಾಗದೆ  ತೌಡಿನ  ಜೊತೆ ಅಕ್ಕಿ, ಭತ್ತವು ಸೇರುತ್ತಿದ್ದು,  ಈ ರೀತಿಯ ಮೋಸದ  ಜಾಲದಿಂದ ರೈತರಿಗೆ ವಂಚಿಸುತ್ತೀದ್ದಾರೆ ಎಂದು ರೈತರಾದ  ಆರೋಪಿಸಿದರು
ಪಟ್ಟಣದ ಬಳೇಪೇಟೆಯಲ್ಲಿ ರುವ  ಬಿಳಿಗಿರಿರಂಗನಾಥ ಮಾಡ್ರನ್ ರೈಸ್ ಮಿಲ್ ನಲ್ಲಿ ಭಾನುವಾರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಬೆಳೆದಿದ ಭತ್ತವನ್ನು ಅಕ್ಕಿ ಮಾಡುವ ಉದ್ದೇಶದಿಂದ ಸಾವಿರಾರು ಕೆ.ಜಿಯ ಭತ್ತವನ್ನು ಅಕ್ಕಿ ಮಾಡುವ ಯಂತ್ರಕ್ಕೆ ಚೀಲದಲ್ಲಿ ಸುರಿದಾಗ ಸ್ವಲ್ಪ ಪ್ರಮಾಣದಲ್ಲಿ ಅಕ್ಕಿ ಪ್ಲಾಸ್ಟಿಕ್ ಚೀಲಕ್ಕೆ ಸೇರಿತ್ತೀದ್ದು,  ನಾವು ಭತ್ತವನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಕಸ, ಕಡ್ಡಿಗಳನ್ನು ಬೇರ್ಪಡಿಸಿ ತೂಕ ಮಾಡಿ ತುಂಬಿದ ಚೀಲದಲ್ಲಿ ಕಡಿಮೆ ಪ್ರಮಾಣದ ಅಕ್ಕಿಯು ಸಂಗ್ರಹವಾಗುವುದನ್ನು ನೋಡಿ ಅನುಮಾನಗೊಂಡು ಭತ್ತದ ತೌಡು ಬಿಳುವ ಸ್ಥಳಕ್ಕೆ ಹೋಗಿ  ನೋಡಿದ್ದಾರೆ, ಭತ್ತ, ಅಕ್ಕಿ ಹೋಗುತ್ತೀದ್ದು ಸಮರ್ಪಕವಾಗಿ ಅಕ್ಕಿಯನ್ನು ರೈಸ್ ಮಿಲ್ ಮಾಡುತ್ತೀಲ್ಲ ಎಂದು ಆರೋಪಿಸಿದರು ಇದರಿಂದ ರೈತರಿಗೆ ಮೋಸ ಮಾಡುತ್ತೀದ್ದಾರೆ     ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೂದಿ ತಿಟ್ಟು ಗ್ರಾಮದ ರೈತ ಮುತ್ತು ರಾಜು ಆರೋಪಿಸಿದ್ದಾರೆ.                                ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    35 min ago
  • ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ. ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.
    1
    ಹನೂರು: ತೋಟದ ಮನೆಯೊಂದರಲ್ಲಿ ಸಾಕು ನಾಯಿಯನ್ನು ಚಿರತೆ ಎಳೆದೊಯ್ದ ಘಟನೆ ಹನೂರು ತಾಲೂಕಿನ ಗಂಗನದೊಡ್ಡಿ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ್ದು, ಕಣ್ಣಾರೆ ಕಂಡ ರೈತರು ಆತಂಕಗೊಂಡಿದ್ದಾರೆ.
ತಾಲೂಕಿನ ಗಂಗನದೊಡ್ಡಿ ಗ್ರಾಮದ ಮೂರ್ತಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು, ತೋಟದ ಮಾಲೀಕರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಮೂರ್ತಿ ಅವರ ತೋಟದ ಬಳಿ ಸಾಕು ನಾಯಿಯನ್ನು ಚಿರತೆ ಎಳೆದುಕೊಂಡು ಹೋಗುವುದನ್ನು ಸ್ಥಳೀಯ ರೈತರು ಕಣ್ಣಾರೆ ಕಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಆದ್ದರಿಂದ ಆದಷ್ಟು ಬೇಗ ಚಿರತೆಯನ್ನು ಸೆರೆಹಿಡಿಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಂಬುದ್ ಖಾನ್ ಒತ್ತಾಯಿಸಿದ್ದಾರೆ.
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Journalist ಹನೂರು, ಚಾಮರಾಜನಗರ, ಕರ್ನಾಟಕ•
    3 hrs ago
  • चंदुर ता. चिक्कोडी जिल्हा.बेळगावी मध्ये एक दुर्दैवी घटना घडली आहे बाळू भाऊ माने यांना पाच मुले असता वसंत बाळू माने वडील वारल्यानंतर यांच्या नावे शेताची डायरी झाली,वसंत बाळू माने या चार भावासाठी ते आपला परपंचा न पहाता यांच्यासाठी ते सदैव प्रयत्न केले, आपल्या मुला बाळांच्या कडे न पहाता ते आपल्या भावाच्या कडे सतत पाहून त्यांना आज त्यांच्या पाठीशी असलेला भाऊ दिनकर बाळू माने यांच्याकडे कारभार असल्यामुळे या भावंडांना फसवणूक करून पैसाचे गट्टरे करुन नदीकाठावरील मात्ती विकली आंब्याची झाडे विकली सागवान झाडे विकली नविन घर बांधत असताना पैसा खाल्ला, भावना काही कळू दिला नाही,पण वसंत बाळू माने यांचे जेष्ठ चिरंजीव यांच्या लक्षात आले सर्व काही वडीलांच्या नावे असता आमचा बाप गरीब का? आणि आमच्या बापाची प्रगती का? नाही यांनी आमच्या वडीलाचा ऊस का तिनं वर्षे जात नाही ही एका बापाची पाच मुले असता त्या रानांत वाट हवी व असायला पाहिजे,पण यात राजकारण प्रवेश केल्यामुळे राजकारण करणारे लोक या भावांची ताटातूट करुन या घराण्याचे एकोपा नष्ट करून भावा भावात भांडण पेटवून या घरानाचे पंच लोक वापर करून वसंत बाळू माने या मुलांची वाट लावुन आज तिनं वर्षं ऊस तसाच शेतात असल्यामुळे त्यांच्या मुलांनी पोलिस ठाण्यात न्याय मागण्यासाठी गेले तरी हे पंच लोक तिथे पर्यत जाऊन त्या फॉमिलीवर दाडूक शाही दाखवून एकमेकांच्या वर केसे करुन हा पंच त्या घराची माझ्या बघतच होता हे वसंत बाळू माने यांच्या मुलाच्या लक्षात आल्यानंतर तो बिना घाबरता लढाई सुरुच ठेवला असून आज सदरी न्यायालयात या शेताचा गुन्हा दाखल असून शुध्दा पंच लोक केवल स्वार्थासाठी व खुर्ची साठी या घराण्याचा वापर करत गेला आहे,आणखी या पंच लोकांना गावात न्याय मिटवता येत नसेल ,तर पोलिस स्टेशन मध्ये यांना येण्याचा अधिकार नाही तर पण पोलिस ठाण्यात हे पंच लोक गरीब कुटुंबाला धमकी देणे शिवीगाळ करेने असे सतत पोलिस ठाण्यात घडत चाले आहे यासाठी एस पी यांना तक्रार केली की या पोलिस ठाण्यातील हि सि सी कॅमेरे ओपन करून आम्हाला न्याय द्या अशी प्रार्थना केली तरी या अंकली स्टेशन मध्ये गरीब कुटुंबाची दाद घेतली जात नाही, पंच लोक पुढाकार घेऊन खोटी खोटी केस करण्यात माहीर असतात, मायबाप सरकारला हेवडच सांगणं आहे की गावत न्याय मिटत नसेल आमच्यासाठी पोलिस स्टेशन असतं पोलिस मध्ये न्याय मिळत नसेल तर गरीबांच्या साठी न्यायालय असतं पंच लोकांनी स्वताच्या स्वार्थासाठी राजकीय फायद्यासाठी गावातील भांडण मिटविण्याचा प्रयत्न केला पाहिजे भांडण लावायचा नाही,आज रोजी या घराण्याचा राजकीय खेळ होत आहे तरी सत्य काय आहे याची सखोल चौकशी व्हावी कुणावरती अन्याय होत आहे,कुणाला कोन फसवत आहे, या सर्वांच्या पाठीमागचे कारण शोधावे,
    1
    चंदुर ता. चिक्कोडी जिल्हा.बेळगावी मध्ये एक दुर्दैवी घटना घडली आहे बाळू भाऊ माने यांना पाच मुले असता वसंत बाळू माने वडील वारल्यानंतर यांच्या नावे शेताची डायरी झाली,वसंत बाळू माने या चार भावासाठी ते आपला परपंचा न पहाता यांच्यासाठी ते सदैव प्रयत्न केले, आपल्या मुला बाळांच्या कडे न पहाता ते आपल्या भावाच्या कडे सतत  पाहून त्यांना आज त्यांच्या पाठीशी असलेला भाऊ दिनकर बाळू माने यांच्याकडे कारभार असल्यामुळे या भावंडांना फसवणूक करून पैसाचे गट्टरे करुन नदीकाठावरील मात्ती विकली आंब्याची झाडे विकली सागवान झाडे विकली नविन घर बांधत असताना पैसा खाल्ला, भावना काही कळू दिला नाही,पण वसंत बाळू माने यांचे जेष्ठ चिरंजीव यांच्या लक्षात आले सर्व काही वडीलांच्या नावे असता आमचा बाप गरीब का? आणि आमच्या बापाची प्रगती का? नाही यांनी आमच्या वडीलाचा ऊस का तिनं वर्षे जात नाही ही एका बापाची पाच मुले असता त्या रानांत वाट हवी व असायला पाहिजे,पण यात राजकारण प्रवेश केल्यामुळे राजकारण करणारे लोक या भावांची ताटातूट करुन या घराण्याचे एकोपा नष्ट करून भावा भावात भांडण पेटवून या घरानाचे पंच लोक वापर करून वसंत बाळू माने या मुलांची वाट लावुन आज तिनं वर्षं ऊस तसाच शेतात असल्यामुळे त्यांच्या मुलांनी पोलिस ठाण्यात न्याय मागण्यासाठी गेले तरी हे पंच लोक तिथे पर्यत जाऊन त्या फॉमिलीवर दाडूक शाही दाखवून एकमेकांच्या वर केसे करुन हा  पंच त्या घराची माझ्या बघतच होता हे वसंत बाळू माने यांच्या मुलाच्या लक्षात आल्यानंतर तो बिना घाबरता लढाई सुरुच ठेवला असून आज सदरी न्यायालयात या शेताचा गुन्हा दाखल असून शुध्दा पंच लोक केवल स्वार्थासाठी व खुर्ची साठी या घराण्याचा वापर करत गेला आहे,आणखी या पंच लोकांना गावात न्याय मिटवता येत नसेल ,तर पोलिस स्टेशन मध्ये यांना येण्याचा अधिकार नाही तर पण पोलिस ठाण्यात हे पंच लोक गरीब कुटुंबाला धमकी देणे शिवीगाळ करेने असे सतत पोलिस ठाण्यात घडत चाले आहे यासाठी एस पी यांना तक्रार केली की या पोलिस ठाण्यातील हि सि सी कॅमेरे ओपन करून आम्हाला न्याय द्या अशी प्रार्थना केली तरी या अंकली स्टेशन मध्ये गरीब कुटुंबाची दाद घेतली जात नाही, पंच लोक पुढाकार घेऊन खोटी खोटी केस करण्यात माहीर असतात, मायबाप सरकारला हेवडच सांगणं आहे की गावत न्याय मिटत नसेल आमच्यासाठी पोलिस स्टेशन असतं पोलिस मध्ये न्याय मिळत नसेल तर गरीबांच्या साठी न्यायालय असतं पंच लोकांनी स्वताच्या स्वार्थासाठी राजकीय फायद्यासाठी गावातील भांडण मिटविण्याचा प्रयत्न केला पाहिजे भांडण लावायचा नाही,आज रोजी या घराण्याचा राजकीय खेळ होत आहे तरी सत्य काय आहे याची सखोल चौकशी व्हावी कुणावरती अन्याय होत आहे,कुणाला कोन फसवत आहे, या सर्वांच्या पाठीमागचे कारण शोधावे,
    user_Dr.AVM.SARKAR
    Dr.AVM.SARKAR
    Journalist Belagavi, Karnataka•
    4 hrs ago
  • ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಯು ಯೆಥೇಚ್ಛವಾಗಿದ್ದು, ಈ ಭಾಗದ ಹತ್ತಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಸಂಶೋಧನೆಗಳು ನಡೆಯಬೇಕಿದೆ ಎಂದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀನಿವಾಸ ರಾವ್ ಅವರು ಹೇಳಿದರು.‌
    1
    ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಯು ಯೆಥೇಚ್ಛವಾಗಿದ್ದು, ಈ ಭಾಗದ ಹತ್ತಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಸಂಶೋಧನೆಗಳು ನಡೆಯಬೇಕಿದೆ ಎಂದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀನಿವಾಸ ರಾವ್ ಅವರು ಹೇಳಿದರು.‌
    user_K2 kannada News
    K2 kannada News
    Journalist ರಾಯಚೂರು, ರಾಯಚೂರು, ಕರ್ನಾಟಕ•
    3 hrs ago
  • ಹನೂರು ತಾಲೂಕಿನ ಗಡಿ ಹಂಚಿನಲ್ಲಿರುವ ಗೋಪಿನಾಥಂ ಗ್ರಾಪಂ ವ್ಯಾಪ್ತಿಯಹೊಗೆನಕಲ್ ಸಮೀಪದ ಅಲಂಬಾಡಿ ಗ್ರಾಮಕ್ಕೆ ಕಳೆದ‌ಮೂರು ತಿಂಗಳಿಂದಲ್ಲೂ ಅಡುಗೆ ಸಿಲೆಂಡರ್ ಸಮರ್ಪಕವಾಗಿ ದೊರೆಯದೆ ನಿತ್ಯ ತೊಂದರೆ ಆಗಿದೆ ಎಂದಯ ಗ್ರಾಮಸ್ಥರು ತಮ್ಮ ಆಳಲನ್ನು ತೋಡಿಕೊಂಡರು ಈ ವೇಳೆ ಗೋವಿಂದನ್ ಭೋಟಿಂಗ್ ಅದ್ಯಕ್ಷ.ವೆಂಕಟಲಕ್ಷ್ಮಮ್ಮ ವೀರಭದ್ರಮ್ಮ ಸಿದ್ದಮ್ಮ ಮುನಿಯಪ್ಪ ಹಾಜರಿದ್ದರು
    1
    ಹನೂರು ತಾಲೂಕಿನ ಗಡಿ ಹಂಚಿನಲ್ಲಿರುವ ಗೋಪಿನಾಥಂ ಗ್ರಾಪಂ ವ್ಯಾಪ್ತಿಯಹೊಗೆನಕಲ್ ಸಮೀಪದ  ಅಲಂಬಾಡಿ ಗ್ರಾಮಕ್ಕೆ ಕಳೆದ‌ಮೂರು ತಿಂಗಳಿಂದಲ್ಲೂ  ಅಡುಗೆ ಸಿಲೆಂಡರ್ ಸಮರ್ಪಕವಾಗಿ ದೊರೆಯದೆ  ನಿತ್ಯ ತೊಂದರೆ ಆಗಿದೆ ಎಂದಯ ಗ್ರಾಮಸ್ಥರು ತಮ್ಮ ಆಳಲನ್ನು ತೋಡಿಕೊಂಡರು
ಈ ವೇಳೆ ಗೋವಿಂದನ್ ಭೋಟಿಂಗ್ ಅದ್ಯಕ್ಷ.ವೆಂಕಟಲಕ್ಷ್ಮಮ್ಮ ವೀರಭದ್ರಮ್ಮ ಸಿದ್ದಮ್ಮ   ಮುನಿಯಪ್ಪ ಹಾಜರಿದ್ದರು
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Journalist ಹನೂರು, ಚಾಮರಾಜನಗರ, ಕರ್ನಾಟಕ•
    4 hrs ago
  • ಚಾಮರಾಜನಗರ ನ್ಯೂಸ್ ಹೊನ್ನೂರು ಗ್ರಾಮದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ, ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದು ದೇವಾಲಯದಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಪುಷ್ಪ ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ಸ್ವೀಕರಿಸಿದರು ನಂತರ ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಇದರಿಂದ ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ವರದಿ. ಎಸ್. ಪುಟ್ಟಸ್ವಾಮಿಹೊನ್ನೂರು
    4
    ಚಾಮರಾಜನಗರ ನ್ಯೂಸ್ ಹೊನ್ನೂರು ಗ್ರಾಮದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ, ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ,            ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರು ಬೀಚಹಳ್ಳಿ ಗ್ರಾಮದ ಹೊರವಲಯದಲ್ಲಿರುವ  ಶ್ರೀ ಉರರ್ಕಾತೇಶ್ವರಿ ದೇವಾಲಯದಲ್ಲಿ ಭಾನುವಾರ ಬೆಳಿಗ್ಗೆ ವಿಶೇಷ ಪೂಜೆ,ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮವನ್ನುಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ವತಿಯಿಂದ   ಹಮ್ಮಿಕೊಳ್ಳಲಾಗಿದ್ದು  ದೇವಾಲಯದಲ್ಲಿ ಮುಂಜಾನೆಯಿಂದಲೇ  ದೇವರಿಗೆ ವಿಶೇಷ ಪುಷ್ಪ   ಅಲಂಕಾರ, ವಿಶೇಷ ಪೂಜೆ ಸಲ್ಲಿಸಿ ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು  ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ವಿಶೇಷವಾಗಿ ಭಜನೆ ಹಾಡು ಹಾಡುವ ಮೂಲಕ ಭಕ್ತಿಯಿಂದ ದೇವರ ಆಶೀರ್ವಾದ ಪಡೆದರು . ಇದೇ ಸಂದರ್ಭದಲ್ಲಿ ,ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ ಮತ್ತು ಪ್ರಸಾದ  ಸ್ವೀಕರಿಸಿದರು ನಂತರ  ಸಾರ್ವಜನಿಕರಿಗೂ ಅನ್ನ ಸಂತರ್ಪಣೆ, ಪ್ರಸಾದ ವಿತರಣೆ ಮಾಡಲಾಯಿತು.                 ಈ ಸಂದರ್ಭದಲ್ಲಿ   ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷ ಸಿದ್ದಪ್ಪ ಸ್ವಾಮಿ ರವರು ಮಾತನಾಡಿ  ನಮ್ಮ ದೇವಾಲಯದ ಟ್ರಸ್ಟ್ ವತಿಯಿಂದ  ಪ್ರತಿ ವರ್ಷ ವಿಶೇಷ ಪೂಜೆ ಹಾಗೂ ವಿಶೇಷವಾಗಿ ಅಯ್ಯಪ್ಪ ಸ್ವಾಮಿ ಭಕ್ತರಿಗೆ, ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರಿಗೆ ಬೆಳಗಿನ ಉಪಹಾರ, ಅನ್ನ ಸಂತರ್ಪಣೆ, ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗುವಂತೆ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮ, ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು  ಬರುತ್ತಿದ್ದೇವೆ ಇದರಿಂದ  ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಸಿದ್ದಪ್ಪಸ್ವಾಮಿ, ಗುರುಲಿಂಗಯ್ಯಗ್ರಾಮ ಪಂಚಾಯತಿ ಪಂಚಾಯತ್ ಸದಸ್ಯರಾದ ಹೆಚ್. ಜಿ ನಾಗರಾಜು ಮಹದೇವಸ್ವಾಮಿ  ಯಜಮಾನರಾದ ಸಿದ್ದಶೆಟ್ಟಿ : ವೆಂಕಟಶೆಟ್ಟಿ ದುಂಡಮಾದ ಶೆಟ್ಟಿ ಮಹದೇವಸ್ವಾಮಿ, ಮರ್ಲಿಂಗ,ಸಿದ್ದೇಶ ಉಮಾಶಂಕರ ಹಾಗೂಗ್ರಾಮದ ಮುಖಂಡರುಗಳು,ಶ್ರೀ ಉರರ್ಕಾತೇಶ್ವರಿ ದೇವಾಲಯದ ಟ್ರಸ್ಟ್ ನ  ಪದಾಧಿಕಾರಿಗಳು ಹಾಗೂ  ಶ್ರೀ ಓಂ ಶಕ್ತಿ ಮಾಲಾಧಾರಿ ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.  ವರದಿ.                                               ಎಸ್. ಪುಟ್ಟಸ್ವಾಮಿಹೊನ್ನೂರು
    user_S.Puttaswamyhonnur
    S.Puttaswamyhonnur
    Press reporter ಯಳಂದೂರು, ಚಾಮರಾಜನಗರ, ಕರ್ನಾಟಕ•
    23 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.