logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....

17 hrs ago
user_Sharanugouda Patil
Sharanugouda Patil
Muddebihal, Vijayapura•
17 hrs ago

ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....

More news from ಕರ್ನಾಟಕ and nearby areas
  • Post by ABU NEWS CHANNEL ಸಂಪಾದಕರು
    1
    Post by ABU NEWS CHANNEL ಸಂಪಾದಕರು
    user_ABU NEWS CHANNEL ಸಂಪಾದಕರು
    ABU NEWS CHANNEL ಸಂಪಾದಕರು
    Pharmacist ಸಿಂದಗಿ, ವಿಜಯಪುರ, ಕರ್ನಾಟಕ•
    16 hrs ago
  • ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.
    1
    ವಿಜಯಪುರ: ಕೆಪಿಸಿಸಿ ಸ್ಥಾನ ಬೇಕಾಗಿದ್ದರೆ ಹೈಕಮಾಂಡ್ಲೆ ಹೇಳುತ್ತೇನೆ
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ಸಚಿವ ಎಂ.ಬಿ. ಪಾಟೀಲ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಅನೇಕ ಬಾರಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅವಕಾಶ ಬಂದಿದೆ, ಎರಡು ಬಾರಿ ಅವಕಾಶ ಬಂದಿತ್ತು. ಆದರೆ, ನಾನು ನೀರಾವರಿ ಸಚಿವನಾಗಿದ್ದರಿಂದ ಆ ಖಾತೆಯಲ್ಲೇ ಮುಂದುವರೆಯಲು ನಿರ್ಧರಿಸಿದೆ. ಕಾಂಗ್ರೆಸ್ ಪಕ್ಷ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬೇಕಿದ್ದರೆ, ಅದನ್ನು ಪಕ್ಷದ ಹೈಕಮಾಂಡ್ ಮುಂದೆ ಹೇಳುತ್ತೇನೆ, ಮಾಧ್ಯಮಗಳ ಮುಂದೆ ಅಲ್ಲ ಎಂದು ತಿಳಿಸಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    17 hrs ago
  • ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ. ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    1
    ನಾಯ್ಕಲ್ ಗ್ರಾಮದಲ್ಲಿ ನೀರಿಗಾಗಿ ನಾರಿಯರ ಪರದಾಟ
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದೆ.
ಗ್ರಾಮದಲ್ಲಿ ಸಮರ್ಪಕ ನೀರು ಪೂರೈಕೆ ಆಗದ ಕಾರಣ, ಮಹಿಳೆಯರು ಸುಮಾರು ಎರಡು ಕಿಲೋಮೀಟರ್ ದೂರದ ಕೊಳವೆ ಬಾವಿಯಿಂದ ನೀರು ತರಲು ಪರದಾಡುತ್ತಿದ್ದಾರೆ. ಕೂಡಲೇ ಈ ನೀರಿನ ಸಮಸ್ಯೆಯನ್ನು ಪರಿಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    2 hrs ago
  • ವಿಧಿಯೇ ನಿನೇಷ್ಟು ಕ್ರೂರಿ.. ಈ ಸಾವು ನ್ಯಾಯವೇ... ಹೆತ್ತ ಕಂದನ ಕಳೆದುಕೊಳ್ಳೋ ನೋವು ಕೊಡಬೇಡ ದೇವ್ರೆ.. ಕಿತ್ತುಕೊಳ್ಳೊದೆ ನಿಜವಾದ್ರೆ ಕೊಡೋದ್ಯಾಕೆ?? ಕಸಿದುಕೊಳ್ಳೊದ್ಯಾಕೆ.??. ಆತ್ಮೀಯ ಮಿತ್ರ Shankar Kamatagi ಅವರ ಮಗ ನಿನ್ನೆ ಬೆಳ್ಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದು ನಮ್ಮನ್ನೆಲ್ಲ ದಿಗ್ಬ್ರಮೆಗೊಳಿಸಿದೆ. ರಸ್ತೆ ಪಕ್ಕದಲ್ಲಿ ನಿಂತಾಗ ಯಮರೂಪದಲ್ಲಿ ಬಂದ ಕಾರು ಬಡಿದ ಪರಿಣಾಮ ಮಗು ಜೀವವನ್ನೇ ಬಿಟ್ಟಿದೆ. ಸುಂದರ,ಬೆಳ್ಳನೆಯ ಮಗುವನ್ನ ಕಳೆದುಕೊಂಡ ತಂದೆ ತಾಯಿಯ ನೋವು ಹೇಳತೀರದ್ದು..ದೇವರ ಇಷ್ಟು ಕ್ರೂರ ನೋವು ಯಾರಿಗೂ ಕೊಡಬೇಡ. ವಿಪರ್ಯಾಸ ಎಂದರೆ ಕೇಲವು ದಿನಗಳ ಹಿಂದೆ ಅಲ್ಲಿ ರಸ್ತೆ ಹಂಪ್ಸ ಹಾಕಲು ಮಗುವಿನ ತಂದೆನೇ ಒತ್ತಾಯಿಸಿದರು. ಹಂಪ್ಸ ಇರದ ಕಾರಣ ವೇಗವಾಗಿ ಬಂದ ಕಾರು ಮಗುವಿಗೆ ಗುದ್ದಿದೆ.ಈ ವ್ಯವಸ್ಥೆಯಲ್ಲಿ ಯಾರನ್ನ ದೂಷಿಸಿಸಬೇಕೋ ತಿಳಿತಿಲ್ಲ.😭😭 ಸ್ಥಳೀಯ ಜನರು ಅಪಾಯ ತರುವ ಯಾವುದೇ ಸಮಸ್ಯೆಗಳಿದ್ದರೆ ಸ್ಥಳೀಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತನ್ನಿ ..ಇಲ್ಲದೇ ಹೋದರೆ ಈ ರೀತಿಯ ಘಟನೆಗಳು ಸಂಭವಿಸುವುದರಲ್ಲಿ ಸಂಶಯನೇ ಇಲ್ಲ.. ನನ್ನದೊಂದು ವಿನಂತಿ: ವಿಧಿಯ ಕ್ರೌರ್ಯಕ್ಕೆ ಬೆಲೆ ತೆತ್ತ ಈ ಕುಟುಂಬಕ್ಕೆ ಸಾಮಾಜಿಕವಾಗಿ ನಾವು ಜೊತೆಯಿರೋಣ. ರಸ್ತೆಗಳಲ್ಲಿ ಸಂಚರಿಸುವಾಗ ನಾವು ಮಾಡುವ ಸಣ್ಣ ತಪ್ಪುಗಳು ಅಥವಾ ಅಜಾಗರೂಕತೆ ಇಂತಹ ಘೋರ ದುರಂತಗಳಿಗೆ ಕಾರಣವಾಗುತ್ತವೆ. ಪ್ರತಿ ಜೀವವೂ ಅಮೂಲ್ಯ. "ಹೋಗಿ ಬಾ ಪುಟ್ಟ ಕಂದಮ್ಮ, ನಿನ್ನ ನಗು ಆ ಮನೆಯಲ್ಲಿ ಮತ್ತೆ ಮರುಕಳಿಸಲಿ. ಅಗಲಿದ ಆ ಪುಟ್ಟ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತು ಆ ತಂದೆ ತಾಯಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಭರಿಸಲಿ... ಮತ್ತೆ ಹುಟ್ಟಿ ಬಾ ಕಂದ..
    1
    ವಿಧಿಯೇ ನಿನೇಷ್ಟು ಕ್ರೂರಿ..
ಈ ಸಾವು ನ್ಯಾಯವೇ...
ಹೆತ್ತ ಕಂದನ ಕಳೆದುಕೊಳ್ಳೋ ನೋವು ಕೊಡಬೇಡ ದೇವ್ರೆ..
ಕಿತ್ತುಕೊಳ್ಳೊದೆ ನಿಜವಾದ್ರೆ ಕೊಡೋದ್ಯಾಕೆ?? ಕಸಿದುಕೊಳ್ಳೊದ್ಯಾಕೆ.??.
ಆತ್ಮೀಯ ಮಿತ್ರ Shankar Kamatagi  ಅವರ ಮಗ ನಿನ್ನೆ ಬೆಳ್ಳಿಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದು ನಮ್ಮನ್ನೆಲ್ಲ ದಿಗ್ಬ್ರಮೆಗೊಳಿಸಿದೆ.
ರಸ್ತೆ ಪಕ್ಕದಲ್ಲಿ ನಿಂತಾಗ ಯಮರೂಪದಲ್ಲಿ ಬಂದ ಕಾರು ಬಡಿದ ಪರಿಣಾಮ ಮಗು ಜೀವವನ್ನೇ ಬಿಟ್ಟಿದೆ.
ಸುಂದರ,ಬೆಳ್ಳನೆಯ ಮಗುವನ್ನ ಕಳೆದುಕೊಂಡ ತಂದೆ ತಾಯಿಯ ನೋವು ಹೇಳತೀರದ್ದು..ದೇವರ ಇಷ್ಟು ಕ್ರೂರ ನೋವು ಯಾರಿಗೂ ಕೊಡಬೇಡ.
ವಿಪರ್ಯಾಸ ಎಂದರೆ ಕೇಲವು ದಿನಗಳ ಹಿಂದೆ ಅಲ್ಲಿ ರಸ್ತೆ ಹಂಪ್ಸ ಹಾಕಲು ಮಗುವಿನ ತಂದೆನೇ ಒತ್ತಾಯಿಸಿದರು. ಹಂಪ್ಸ ಇರದ ಕಾರಣ ವೇಗವಾಗಿ ಬಂದ ಕಾರು ಮಗುವಿಗೆ ಗುದ್ದಿದೆ.ಈ ವ್ಯವಸ್ಥೆಯಲ್ಲಿ ಯಾರನ್ನ ದೂಷಿಸಿಸಬೇಕೋ ತಿಳಿತಿಲ್ಲ.😭😭
ಸ್ಥಳೀಯ ಜನರು ಅಪಾಯ ತರುವ ಯಾವುದೇ ಸಮಸ್ಯೆಗಳಿದ್ದರೆ ಸ್ಥಳೀಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತನ್ನಿ ..ಇಲ್ಲದೇ ಹೋದರೆ ಈ ರೀತಿಯ ಘಟನೆಗಳು ಸಂಭವಿಸುವುದರಲ್ಲಿ ಸಂಶಯನೇ ಇಲ್ಲ..
ನನ್ನದೊಂದು ವಿನಂತಿ:
ವಿಧಿಯ ಕ್ರೌರ್ಯಕ್ಕೆ ಬೆಲೆ ತೆತ್ತ ಈ ಕುಟುಂಬಕ್ಕೆ ಸಾಮಾಜಿಕವಾಗಿ ನಾವು ಜೊತೆಯಿರೋಣ. ರಸ್ತೆಗಳಲ್ಲಿ ಸಂಚರಿಸುವಾಗ ನಾವು ಮಾಡುವ ಸಣ್ಣ ತಪ್ಪುಗಳು ಅಥವಾ ಅಜಾಗರೂಕತೆ ಇಂತಹ ಘೋರ ದುರಂತಗಳಿಗೆ ಕಾರಣವಾಗುತ್ತವೆ. ಪ್ರತಿ ಜೀವವೂ ಅಮೂಲ್ಯ. 
"ಹೋಗಿ ಬಾ ಪುಟ್ಟ ಕಂದಮ್ಮ, ನಿನ್ನ ನಗು ಆ ಮನೆಯಲ್ಲಿ ಮತ್ತೆ ಮರುಕಳಿಸಲಿ. ಅಗಲಿದ ಆ ಪುಟ್ಟ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತು ಆ ತಂದೆ ತಾಯಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಭರಿಸಲಿ...
ಮತ್ತೆ ಹುಟ್ಟಿ ಬಾ ಕಂದ..
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    18 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    6 hrs ago
  • ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
    1
    ಅಫಜಲಪುರ ತಾಲೂಕಿನ ರೇವೂರ ಗ್ರಾಮದಲ್ಲಿ ಆರು ಉರಿನ ಜನರು ಸೇರಿ ಸರಿಯಾಗಿ ವಿದ್ಯುತ್ ದೊರೆಯದೆ ಇರುವ ಕಾರಣ ರೇವೂರ ಕೆ.ಇ.ಬಿ. ಮುಂದೆ ಪ್ರತಿಭಟನೆ.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
  • ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....
    1
    ಮುಸ್ಲಿಂ ಮಹಿಳೆ ಒಬ್ಬರು ಭಾರತದ ಧ್ವಜದ ಮೇಲೆ ಕುತ್ತು ನಮ್ಮಜ ಮಾಡುತ್ತಿರುವ ದೃಶ್ಯ ಈ ಜನರಿಗೆ ಯಾವ ರೀತಿ ಹೇಳಬೇಕೆಂಬುದೇ ಗೊತ್ತಾಗುತ್ತಿಲ್ಲ ಆ ಮಹಿಳೆ ಈ ರೀತಿ ಸರಿಯಲ್ಲ ಯಾವ ದ್ವಜವೇ ಇರಲಿ ನಮ್ಮದು ಅನ್ನೋದು ತಿಳ್ಕೊಬೇಕು  ಜಾತಿ ಜಾತಿ ಅಂತ ಭೇದ ಭಾವ ಮಾಡುವರು ಇವರೇ....
    user_Sharanugouda Patil
    Sharanugouda Patil
    Muddebihal, Vijayapura•
    17 hrs ago
  • ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ
    1
    ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಿಟ್ಕಲ್ ಮತಕ್ಷೇತ್ರದಲ್ಲಿ ಬರ್ತಕ್ಕಂತ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ ಖಾಲಿ ಕೂಡ ಹಿಡಿದು ಮತ್ತು ತಮಟೆ ಬಾರ್ಸಿ ಪ್ರತಿಭಟನೆ
    user_ಲೋಕಲ್ ಸ್ಟಾರ್ ನ್ಯೂಸ್
    ಲೋಕಲ್ ಸ್ಟಾರ್ ನ್ಯೂಸ್
    ಶೋರಾಪುರ, ಯಾದಗಿರಿ, ಕರ್ನಾಟಕ•
    3 hrs ago
  • ಅಫಜಲಪುರ : ಸಮಾಜದಲ್ಲಿ ಸಂಪತ್ತು ಮಾತ್ರವಲ್ಲ, ಅದನ್ನು ಸಮರ್ಪಕವಾಗಿ ಬಳಸುವ ದಾನಧರ್ಮದ ಮನೋಭಾವವೂ ಅಗತ್ಯ ಎಂದು ಶ್ರೀಗುರು ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಹಿಂಚಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರ (ಅಗಸಿ) ಉದ್ಘಾಟಿಸಿ ಮಾತನಾಡಿದ ಅವರು, “ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ದಾನಧರ್ಮ ಮಾಡುವ ಗುಣವಿಲ್ಲದಿದ್ದರೆ ಆ ಸಂಪತ್ತು ವ್ಯರ್ಥವಾಗುತ್ತದೆ. ಸಮಾಜಕ್ಕೆ ಹಿಂತಿರುಗಿ ಕೊಡುವ ಮನಸ್ಸು ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿ, ಗ್ರಾಮದ ಶರಣು ಕುಂಬಾರ ಸಹೋದರರು ನಿರ್ಮಿಸಿದ ಪ್ರವೇಶ ದ್ವಾರ ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಅವರ ಈ ಸೇವಾಭಾವ ಮತ್ತು ಭಕ್ತಿಪರ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು. ಗ್ರಾಮದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ನಿರ್ಮಿಸಲಾದ ಈ ಪ್ರವೇಶ ದ್ವಾರ ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ. ಸಾರ್ವಜನಿಕರ ಸಹಕಾರದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದು ಗ್ರಾಮಸ್ಥರು ಆಶಿಸಿದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ್ ಪ್ರೌಢ ಶಾಲೆ ಸ್ಥಾಪನೆಗೆ ಅರುಣ್ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು.ಮತ್ತು 10ನೇ ಹಾಗೂ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸಿ ಗೌರವಸಲಾಯಿತು. ಈ ಕಾರ್ಯಕ್ರಮದಲ್ಲಿ ಸುಭಾಷ್ ರೂಗಿ, ಕಲ್ಯಾಣಿ ಸಿಂದಗೇರಿ, ರಮೇಶ್ ಪೂಜಾರಿ, ಶರಣು ಕುಂಬಾರ ಶಿವಾನಂದ ಗಾಡಿ ಸಾಹುಕಾರ, ವಿಠ್ಠಲ್ ನಾಟೀಕಾರ, ಮಹೇಶ್ ಆಲೇಗಾಂವ, ಶರಣು ಈಶ್ವರಗೊಂಡ, ಗುರಣ್ಣಡೌಡ ಪಾಟೀಲ್, ಪರಮೇಶ್ವರ ಕುಂಬಾರ, ಹಣಮಂತ ಹುಂಡಿ, ಭಾಗಪ್ಪಗೌಡ ಬಿರಾದಾರ, ಖಾಸೀಂ ಪಟೇಲ್, ಮತ್ತೂಮ್ ಪಟೇಲ್, ಕಲ್ಲಪ್ಪ ಕಲ್ಲೂರ, ಸಿದ್ದು ತೊನಸ್ಯಾಳ, ಕಮಲಕಾರ ರೂಗಿ, ಶ್ರೀಮಂತ ಕಲ್ಲೂರ, ಲಕ್ಷ್ಮಣ್ಣ ತಲಬಾಗೀಲ, ಕೃಷ್ಣ ಕುಂಬಾರ, ನಿಂಗಪ್ಪ ತಳವಾರ, ಶಿವರಾಯಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    1
    ಅಫಜಲಪುರ : ಸಮಾಜದಲ್ಲಿ ಸಂಪತ್ತು ಮಾತ್ರವಲ್ಲ, ಅದನ್ನು ಸಮರ್ಪಕವಾಗಿ ಬಳಸುವ ದಾನಧರ್ಮದ ಮನೋಭಾವವೂ ಅಗತ್ಯ ಎಂದು ಶ್ರೀಗುರು ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಹಿಂಚಗೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಪ್ರವೇಶ ದ್ವಾರ (ಅಗಸಿ) ಉದ್ಘಾಟಿಸಿ ಮಾತನಾಡಿದ ಅವರು, “ಎಷ್ಟೇ ಶ್ರೀಮಂತ ವ್ಯಕ್ತಿಯಾಗಿದ್ದರೂ ದಾನಧರ್ಮ ಮಾಡುವ ಗುಣವಿಲ್ಲದಿದ್ದರೆ ಆ ಸಂಪತ್ತು ವ್ಯರ್ಥವಾಗುತ್ತದೆ. ಸಮಾಜಕ್ಕೆ ಹಿಂತಿರುಗಿ ಕೊಡುವ ಮನಸ್ಸು ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಕೆಆರ್‌ಟಿಸಿ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ್ ಮಾತನಾಡಿ, ಗ್ರಾಮದ ಶರಣು ಕುಂಬಾರ ಸಹೋದರರು ನಿರ್ಮಿಸಿದ ಪ್ರವೇಶ ದ್ವಾರ ಗ್ರಾಮಾಭಿವೃದ್ಧಿಗೆ ಮಾದರಿಯಾಗಿದೆ. ಅವರ ಈ ಸೇವಾಭಾವ ಮತ್ತು ಭಕ್ತಿಪರ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎಂದು ಅಭಿಪ್ರಾಯಪಟ್ಟರು.
ಗ್ರಾಮದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸುವ ದೃಷ್ಟಿಯಿಂದ ನಿರ್ಮಿಸಲಾದ ಈ ಪ್ರವೇಶ ದ್ವಾರ ಸ್ಥಳೀಯರಲ್ಲಿ ಸಂತೋಷ ಮೂಡಿಸಿದೆ. ಸಾರ್ವಜನಿಕರ ಸಹಕಾರದಿಂದ ಇಂತಹ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ನಡೆಯಬೇಕು ಎಂದು ಗ್ರಾಮಸ್ಥರು ಆಶಿಸಿದರು.
ಈ ಸಂದರ್ಭದಲ್ಲಿ ಗ್ರಾಮಕ್ಕೆ ನೂತನ್ ಪ್ರೌಢ ಶಾಲೆ ಸ್ಥಾಪನೆಗೆ ಅರುಣ್ ಪಾಟೀಲ್ ಅವರಿಗೆ ಮನವಿ ಮಾಡಲಾಯಿತು.ಮತ್ತು 10ನೇ ಹಾಗೂ ಪಿಯುಸಿ ಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಸಿ ಗೌರವಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಭಾಷ್ ರೂಗಿ, ಕಲ್ಯಾಣಿ ಸಿಂದಗೇರಿ, ರಮೇಶ್ ಪೂಜಾರಿ, ಶರಣು ಕುಂಬಾರ ಶಿವಾನಂದ ಗಾಡಿ ಸಾಹುಕಾರ, ವಿಠ್ಠಲ್ ನಾಟೀಕಾರ, ಮಹೇಶ್ ಆಲೇಗಾಂವ, ಶರಣು ಈಶ್ವರಗೊಂಡ, ಗುರಣ್ಣಡೌಡ ಪಾಟೀಲ್, ಪರಮೇಶ್ವರ ಕುಂಬಾರ, ಹಣಮಂತ ಹುಂಡಿ, ಭಾಗಪ್ಪಗೌಡ ಬಿರಾದಾರ, ಖಾಸೀಂ ಪಟೇಲ್, ಮತ್ತೂಮ್ ಪಟೇಲ್, ಕಲ್ಲಪ್ಪ ಕಲ್ಲೂರ, ಸಿದ್ದು ತೊನಸ್ಯಾಳ, ಕಮಲಕಾರ ರೂಗಿ, ಶ್ರೀಮಂತ ಕಲ್ಲೂರ, ಲಕ್ಷ್ಮಣ್ಣ ತಲಬಾಗೀಲ, ಕೃಷ್ಣ ಕುಂಬಾರ, ನಿಂಗಪ್ಪ ತಳವಾರ, ಶಿವರಾಯಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
    user_Star Kannada News 24×7
    Star Kannada News 24×7
    News Anchor ಅಫ್ಜಲಪುರ, ಕಲಬುರಗಿ, ಕರ್ನಾಟಕ•
    8 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.